Ad imageAd image

ಮೊಹರಂ ಹಬ್ಬದ ಸಡಗರದಲ್ಲಿ ಹಲಾಯಿ ಕುಣಿಯಲ್ಲಿ ಬಿದ್ದು ವ್ಯಕ್ತಿ ಸಾವು

Bharath Vaibhav
ಮೊಹರಂ ಹಬ್ಬದ ಸಡಗರದಲ್ಲಿ ಹಲಾಯಿ ಕುಣಿಯಲ್ಲಿ ಬಿದ್ದು ವ್ಯಕ್ತಿ ಸಾವು
WhatsApp Group Join Now
Telegram Group Join Now

ರಾಯಚೂರು: ಮೊಹರಂ ಹಬ್ಬದ ಸಡಗರದಲ್ಲಿ ಹಲಾಯಿ ಕುಣಿಯಲ್ಲಿ ಬಿದ್ದು ವ್ಯಕ್ತಿ ಸಾವು

ಹಲಾಯಿ ಆಡುತ್ತಲೇ ಕುಣಿಯಲ್ಲಿ ಬಿದ್ದು ಜೀವಂತ ದಹನ..

ಕಣ್ಣೆದುರಿಗೆ ಬೆಂಕಿಯಲ್ಲಿ ಬಿದ್ದು ಸುಡುತ್ತಿದ್ದರೂ ಅಸಹಾಯಕರಾಗಿ ನಿಂತ ಸಂಬಂಧಿಗಳು..

ರಕ್ಷಣೆ ಮಾಡಲು‌ ಪ್ರಯತ್ನಿಸಿದರೂ ಫಲಕಾರಿಯಾಗದೇ ವ್ಯಕ್ತಿ‌ ಸಾವು..

ರಾಯಚೂರು ಜಿಲ್ಲೆಯ ಯರಗುಂಟಿ ಗ್ರಾಮದಲ್ಲಿ ಘಟನೆ..

ಬೆಂಕಿಯಲ್ಲಿ ಬಿದ್ದು ವ್ಯಕ್ತಿ ದಹಿಸುವ ಎಕ್ಸ್ ಕ್ಲೂಸಿವ್ ವಿಡಿಯೋ ನ್ಯೂಸ್‌ ೧೮ ಗೆ‌ ಲಭ್ಯ..

ಯರಗುಂಟಿ ಗ್ರಾಮದ ಹನುಮಂತ (36) ಎಂಬ ವ್ಯಕ್ತಿ ಸಾವು.

ಲಿಂಗಸಗೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ವರದಿ: ಗಾರಲ ದಿನ್ನಿ ವೀರನ ಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!