ನಿಧನ ವಾರ್ತೆ
ಮಹೇಶ್ ತಂದೆ ವಿಶ್ವನಾಥ ಕಂಬಾರ ಅವರು ಇಂದು ದಿನಾಂಕ 30/08/2025 ರಂದು ಸಾಯಂಕಾಲ 5:30 ಕ್ಕೆ ವಿಧಿವಶರಾಗಿದ್ದಾರೆ.
ಅಂತ್ಯಕ್ರಿಯೆ ದಿನಾಂಕ 31/08/2025ರಂದು ಸ್ವಗ್ರಾಮ ಶೀಲಾರಕೊಟ್ ನಲ್ಲಿ ನಡೆಸಲಾಗುವುದು ಎಂದು ಮೃತರ ಸ್ನೇಹಿತರು ತಿಳಿಸಿದರೆ. ಮಹೇಶ್ ಗೆಳಯರ ಬಳಗ ವತಿಯಿಂದ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




