Ad imageAd image
- Advertisement -  - Advertisement -  - Advertisement - 

ನಾಗರ ಪಂಚಮಿ ನಿಮಿತ್ತ ಬಡ ಮಕ್ಕಳಿಗೆ ಹಾಲು ಮತ್ತು ಬಟ್ಟೆ ವಿತರಣೆ.

Bharath Vaibhav
ನಾಗರ ಪಂಚಮಿ ನಿಮಿತ್ತ ಬಡ ಮಕ್ಕಳಿಗೆ ಹಾಲು ಮತ್ತು ಬಟ್ಟೆ ವಿತರಣೆ.
WhatsApp Group Join Now
Telegram Group Join Now

ಸೇಡಂ:- ಇಂದು ನಾಗರಪಂಚಮಿ ನಿಮಿತ್ಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಕಾರ್ಮಿಕ ಅಧ್ಯಕ್ಷರಾಗಿರುವಂತ ದೇವಕುಮಾರ್ ನಾಟೇಕರ್ ಅವರ ನೇತೃತ್ವದಲ್ಲಿ ಬಡ ಮಕ್ಕಳಿಗೆ ಹಾಲು ವಿತರಣೆ ಹಾಗೂ ಬಡ ಹೆಣ್ಣು ಮಕ್ಕಳಿಗೆ ಬಟ್ಟೆ ಕುಪ್ಪಸ ಕೊಡುವುದರ ಮೂಲಕ ಕಾರ್ಯಕ್ರಮ ಮಾಡಿದರು ಈ ಕಾರ್ಯಕ್ರಮಕ್ಕೆ ನಿಂಗಪ್ಪ ASI ಪೋಲಿಸ್ ಇಲಾಖೆ ಸೇಡಂ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ದೇವು ನಾಟಿಕಾರ್, ಮಹೇಶ್ ಪಾಟೀಲ್, ಶ್ರೀನಿವಾಸ್ ರೆಡ್ಡಿ, ಚಂದ್ರಶೇಖರ ಪೂಜಾರಿ, ಸಿದ್ದು ಮದಾನ, ರಘು ಹೂಡ, ಗುಂಡಪ್ಪ ರವಿಸಿಂಗ್, ಮಲ್ಲಿಕಾರ್ಜುನ ಬೆನಕನಹಳ್ಳಿ ಪವನ್ ಕುಲಕರ್ಣಿ ವೀರಭದ್ರಯ್ಯ್ ಸ್ವಾಮಿ, ಭೀಮಣ್ಣ ಮಡಿವಾಳ ಸೇರಿದಂತೆ ಕರವೇ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸೈನಿಕರು ಗ್ರಾಮ ಘಟಕ ಅಧ್ಯಕ್ಷರು ಹಾಗೂ ಇನ್ನುಳಿದ ಕನ್ನಡ ಅಭಿಮಾನಿಗಳು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!