Ad imageAd image

ಧರ್ಮಸ್ಥಳ ಸಂಸ್ಥೆಯಿಂದ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆ

Bharath Vaibhav
ಧರ್ಮಸ್ಥಳ ಸಂಸ್ಥೆಯಿಂದ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆ
WhatsApp Group Join Now
Telegram Group Join Now

ಮಲ್ಲಮ್ಮನ ಬೆಳವಡಿ : ಧರ್ಮಸ್ಥಳ ಸಂಸ್ಥೆಯಿಂದ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ಜೀವನಕೆ ಆಧಾರ ಶ್ರೀಮತಿ ದಯಾಶೀಲ ಬೈಲಹೊಂಗಲ ತಾಲೂಕಿನ ಬೆಳವಡಿ ವಲಯ ಮೂಗ ಬಸವ ಕಾರ್ಯಕ್ಷೇತ್ರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಫಲಾನುಭವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತೃಶ್ರೀ ಹೇಮಾವತಿ ಅಮ್ಮನವರು ಕೊಡಮಾಡಲ್ಪಟ್ಟ ಈ ದಿನ ತಾಲೂಕಿನಲ್ಲಿ ಒಟ್ಟು 12 ವಾತ್ಸಲ್ಯ ಬಟ್ಟೆ ಕಿಟ್ ವಿತರಣೆಯನು ಧಾರವಾಡ ಪ್ರಾದೇಶಿಕ ಕಚೇರಿ ಮಾನ್ಯ ಗೌರಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಶೀಲ ಮೇಡಂ ಇವರು ಫಲಾನುಭವಿಗಳ ಆರೋಗ್ಯಬಗ್ಗೆ ಕ್ಷೇಮ ವಿಚಾರಿಸಿದರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾರತಿ ಬಸಯ್ಯ ಪೂಜಾರ್ PKPS ನಿರ್ದೇಶಕರಾದ ಮಾಂತೇಶ್ ಅಬ್ಬಾಯಿ ತಾಲೂಕು ಯೋಜನಾಧಿಕಾರಿಗಳಾದ ವಿಜಯಕುಮಾರ್ PKPS ಮುಖ್ಯಸ್ಥರಾದ ಸಂತೋಷ್ ಅಬ್ಬಾಯಿ ತಾಲೂಕು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈಲಾ ವಲಯದ ಮೇಲ್ವಿಚಾರಕರಾದ ಸಂತೋಷ್ ಸೇವಾ ಪ್ರತಿನಿಧಿ , ಮಂಜುನಾಥ್ ಒಕ್ಕೂಟದ ಅಧ್ಯಕ್ಷರು ,ಸಂಘದ ಸದಸ್ಯರು ಎಲ್ಲರೂ ಸೇರಿ ವಾತ್ಸಲ್ಯಫಲಾನುಭವಿಯ ಯೋಗ ಕ್ಷೇಮ ವಿಚಾರಿಸಿ ವಾತ್ಸಲ್ಯ ಕಿಟ್ಟನ್ನು ವಿತರಿಸಿ ಶುಭ ಹಾರೈಸಿದರು.

ವರದಿ :ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!