Ad imageAd image
- Advertisement -  - Advertisement -  - Advertisement - 

ಕೆ.ಎಲ್.ಇ.ಇಂಜಿನಿಯರಿಂಗ್ ಕಾಲೇಜ ಹತ್ತಿರ ರಾಯಣ್ಣ ನಗರದಲ್ಲಿ ನಾಯಿಗಳ ಶರ್ತು.

Bharath Vaibhav
ಕೆ.ಎಲ್.ಇ.ಇಂಜಿನಿಯರಿಂಗ್ ಕಾಲೇಜ ಹತ್ತಿರ ರಾಯಣ್ಣ ನಗರದಲ್ಲಿ ನಾಯಿಗಳ ಶರ್ತು.
WhatsApp Group Join Now
Telegram Group Join Now

ಚಿಕ್ಕೋಡಿ :-ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ಕಮಿಟಿ ವತಿಯಿಂದ ಬಾನoತಿಕೊಡಿ ರಸ್ತೆ ಚಿಕ್ಕೋಡಿ ಇಂಜಿನಿಯರಿಂಗ್ ಕಾಲೇಜ್ ಹತ್ತಿರ ರಾಯಣ್ಣ ನಗರದಲ್ಲಿ ನಾಯಿಗಳ ಶರ್ಟುಗಳನ್ನು ಇಟ್ಟುಕೊಳ್ಳಲಾಗಿತ್ತು.

ಈಶತ್ತಿನಲ್ಲಿ ಅಂತರ್ ರಾಜ್ಯದ ನಾಯಿಗಳು ಕೂಡ ಭಾಗಿಯಾಗಿದ್ದು ಸ್ಪರ್ಧೆಯಲ್ಲಿ ಒಂದರಿಂದ ನಾಲ್ಕರವರೆಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ ಇದು ಪ್ರತಿವರ್ಷ ಈ ಕಾರ್ಯಕ್ರಮ ಸಂಗೋಳಿ ರಾಯಣ್ಣ ಯುವ ಗರ್ಜನೆ ಸಂಘಟನೆಯವರ ವತಿಯಿಂದ ನೆರವೇರುತ್ತದೆ.

ಇನ್ನು ಅಲ್ಲಿ ಕಮಿಟಿಯವರ ಬೇಡಿಕೆ ರಾಯಣ್ಣ ನಗರದಲ್ಲಿ ಒಂದು ಸಂಗೊಳ್ಳಿ ರಾಯಣ್ಣನ ಸ್ಮಾರಕ ಸ್ಥಾಪನೆ ಆಗಬೇಕು ಎಂಬ ಬೇಡಿಕೆ ಇದೆ.ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ಮುಖ್ಯಸ್ಥರಾದ ಸಂತೋಷ್ ಪೂಜಾರಿ ಹಾಗೂ ಸಂಘಟನೆಯ ಕೆಲವು ಸದಸ್ಯರು ನಮ್ಮ ವಾಹಿನಿಗೆ ಹೇಳಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಸಂಘಟನೆ ಎಲ್ಲ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!