Ad imageAd image

ಡಾ.ಚನ್ನಮಲ್ಲ ಮಹಾಸ್ವಾಮಿಗಳು ಮೃತಪಟ್ಟ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

Bharath Vaibhav
WhatsApp Group Join Now
Telegram Group Join Now

ಕಂದಗಲ್ಲ: –ಮನೆಯ ಮೇಲ್ಚಾವಣಿ ಕುಸಿದು ಇಬ್ಬರು ಮಕ್ಕಳು ಮೃತರಾದ ಕುಟುಂಬಸ್ಥರ ಮನೆಗೆ ಕಂದಗಲ್ಲ -ಕನಕಗಿರಿ- ಸುವರ್ಣಗಿರಿ ಮಠದ ಡಾ. ಚನ್ನಮಲ್ಲ ಮಹಾ ಸ್ವಾಮಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು.

ಮೃತರಾದ ಮಕ್ಕಳ ತಂದೆ ಈಶ್ವರಯ್ಯ ಆದಾಪೂರ ಮಠ ಹಾಗೂ ಮಕ್ಕಳ ತಾಯಿ, ಒಳಗೊಂಡಂತ ಕುಟುಂಬಸ್ಥರಿಗೆ ಧೈರ್ಯದಿಂದ ಇರಿ ದೇವರು ನಿಮ್ಮನ್ನು ಕೈಬಿಡುವುದಿಲ್ಲ. ಈ ಘಟನೆ ನಮಗೆ ಬಹಳ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪಂಪಯ್ಯ ಗುರುವಿನ ಮಠ,ವೀರೇಶ್ ಹವಲ್ದಾರ್ ಮಠ, ಗುರು ಸಜ್ಜನ್, ಮಲ್ಲು ಕತ್ತಿ, ವೀರೇಶ್ ಪವಾಡ ಶೆಟ್ಟರ ಮತ್ತು ಶ್ರೀಕಾಂತ್ ಸಜ್ಜನ್, ಸೇರಿದಂತೆ ಗ್ರಾಮಸ್ಥರು ಇದ್ದರು.

ವರದಿ:-ದಾವಲ  ಶೇಡಂ

WhatsApp Group Join Now
Telegram Group Join Now
Share This Article
error: Content is protected !!