Ad imageAd image
- Advertisement -  - Advertisement -  - Advertisement - 

ಮಳಖೇಡ ಕೋಟೆ ಭೂಸಿ ಕುಸಿತ ಕುರಿತು ಡಾ.ರಾಮಚಂದ್ರ ಗುತ್ತೇದಾರ್ ಆಕ್ರೋಶ.

Bharath Vaibhav
ಮಳಖೇಡ ಕೋಟೆ ಭೂಸಿ ಕುಸಿತ ಕುರಿತು ಡಾ.ರಾಮಚಂದ್ರ ಗುತ್ತೇದಾರ್ ಆಕ್ರೋಶ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ರಾಷ್ಟ್ರಕೂಟರ ರಾಜಧಾನಿ ಮಳಖೇಡ ಕೋಟೆಯು ಭೂಕುಸಿತವಾಗಿದ್ದು ತುಂಬಾ ನೋವಿಯನ ಸಂಗತಿ.ಮಳಖೇಡ ಅಭಿವೃದ್ಧಿ ಕುರಿತು ಹಾಗೂ ರಾಷ್ಟ್ರಕೂಟರ ಉತ್ಸವವನ್ನು ಹಂಪಿ ಮಾದರಿಯಲ್ಲಿ ಮಾಡಬೇಕೆಂದು ಅದೆಷ್ಟೋ ಬಾರಿ ಮನವಿ ಮಾಡಿದರೂ ಸಹ ಯಾವುದೇ ಸರಕಾರ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಿಲ್ಲ.

ಇಂದು ಮಳಖೇಡ ಕೋಟೆ ಕುಸಿತವು ಕನ್ನಡ ಅಭಿಮಾನಿಗಳಿಗೆ ತುಂಬಾ ನೋವಿನ ಸಂಗತಿಯಾಗಿದೆ.ದಯವಿಟ್ಟು ಸಚಿವರು ಗಮನಕೊಟ್ಟು ಈಗಲಾದರೂ ಮಳಖೇಡ ಕೋಟೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್ ಅವರು ವಿಡಿಯೋ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!