Ad imageAd image

ಡಾ.ಯತೀಂದ್ರ ಸಿದ್ದರಾಮಯ್ಯರನ್ನು ವಿಧಾನಪರಿಷತ್ ನಾಮ ನಿರ್ದೇಶನ ಸದಸ್ಯನಾಗಿ ಆಯ್ಕೆ ಮಾಡಬೇಕು: ನ್ಯಾಯವಾದಿ ಮಹಾಂತೇಶ ಸಾಲಿ

Bharath Vaibhav
WhatsApp Group Join Now
Telegram Group Join Now

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಲಿಯವರು. ಜೂನ್ ತಿಂಗಳಲ್ಲಿ ನಡೆಯುವ ವಿಧಾನಪರಿಷತ್ ನಾಮ ನಿರ್ದೇಶನ ಸದಸ್ಯರ ಆಯ್ಕೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಅಹಿಂದ ಯುವ ನಾಯಕರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯರವರನ್ನು ಪರಿಗಣಿಸಬೇಕು.
ಪಕ್ಷದ ಆದೇಶಕ್ಕಾಗಿ ತಲೆಬಾಗಿ ತಮ್ಮ ಸ್ವಕ್ಷೇತ್ರವನ್ನು ತ್ಯಾಗ ಮಾಡಿ ಪಕ್ಷದ ಗೆಲುವಿಗಾಗಿ ಹಗಲು ಇರುಳು ಶ್ರಮಿಸಿದ್ದಾರೆ ಆದಕಾರಣ ಪಕ್ಷದ ಹೈಕಮಾಂಡ ಹಾಗೂ ಪಕ್ಷದ ಹಿರಿಯ ಮುಖಂಡರು ಡಾ. ಯತೀಂದ್ರ ಸಿದ್ರಾಮಯ್ಯನವರನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ಪಕ್ಷದ ಹೈಕಮಾಂಡ್ಗೆ ಒತ್ತಾಯ ಮಾಡಿದರು ಈ ಸಂದರ್ಭದಲ್ಲಿ ಎಸ್ ಎಫ್ ಮಣಕಟ್ಟಿ,ಗುಡ್ಡಪ್ಪ ಜಲದಿ,ರವಿ ಕರಿಗಾರ, ಯಲ್ಲಪ್ಪ ನರಗುಂದ ,ಭಿಮಣ್ಣ ಹೊಟ್ಟೂರ,ಮುದಕಪ್ಪ ಹೊಸಪೇಟಿ,ಶಿವಾನಂದ ಮಾದರ ಮತ್ತಿತರರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article
error: Content is protected !!