Ad imageAd image

ವಿಶೇಷ ರೈಲಿಗೆ ಸಂಸದ ಸಾಗರ ಖಂಡ್ರೆ ಚಾಲನೆ

Bharath Vaibhav
ವಿಶೇಷ ರೈಲಿಗೆ ಸಂಸದ ಸಾಗರ ಖಂಡ್ರೆ ಚಾಲನೆ
WhatsApp Group Join Now
Telegram Group Join Now

ಬೀದರ್ : ವಿಶೇಷ ರೈಲಿಗೆ ಸಂಸದ ಸಾಗರ ಖಂಡ್ರೆ ಚಾಲನೆ

ಬೀದರ್‌ನ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ ಸಂಸದ ಖಂಡ್ರೆ

ಬೀದರ್‌ನಿಂದ ಬೆಂಗಳೂರಿಗೆ ಹೊರಟಿರುವ ವಿಶೇಷ ರೈಲು

ಬಸವ ಸಂಸ್ಕೃತಿ ಅಭಿಯಾನ ಸಮಾರೋಪ‌ ಸಮಾರಂಭಕ್ಕೆ ತೆರಳುತ್ತಿರುವ ಬಸವ ಭಕ್ತರು

ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ. ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೊರಟ ನೂರಾರು ಬಸವ ಭಕ್ತರು, ಸಂಸದರ ಶುಭ ಹಾರೈಕೆ. ಬಸವ ಭಕ್ತರಿಗಾಗಿಯೇ ವಿಶೇಷ ರೈಲು ವ್ಯವಸ್ಥೆ ಮಾಡಿಸಿರುವ ಸಂಸದ ಸಾಗರ ಖಂಡ್ರೆ

ವರದಿ: ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!