Ad imageAd image

ಬಾಗಲಕೋಟೆ ಜಿಲ್ಲೆಯಿಂದ ಕನಾ೯ಟಕ ಜ್ಞಾನ ವಿಜ್ಞಾನ ಸಮಿತಿಗೆ ಆಯ್ಕೆ

Bharath Vaibhav
WhatsApp Group Join Now
Telegram Group Join Now

ಬಾದಾಮಿ: ಕನಾ೯ಟಕ ಜ್ಞಾನ ವಿಜ್ಞಾನ ಸಮಿತಿ ಬಾಗಲಕೋಟೆ ಕನಾ೯ಟಕ ಜ್ಞಾನ ವಿಜ್ಞಾನ ಸಮಿತಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮತ್ತು ಪ್ರಗತಿಯತ್ತ ಸಾಗಿಸುವ ಮಹತ್ವಾಕಾಂಕ್ಷೆಯಿಂದ ಕೆ ಜೆ ವಿ ಎಸ್ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರು ತಾಲೂಕಾ ಅಧ್ಯಕ್ಷರು ಮತ್ತು ಕಾಯ೯ದಶಿ೯ಗಳು ಮೇ 18 ಮತ್ತು 19 ರಂದು ಎರಡು ದಿನಗಳ ಕಾಯಾ೯ಗಾರವನ್ನು ದಾವಣಗೆರೆ ಜಿಲ್ಲೆಯ ಹರಿಹರ ದಲ್ಲಿರುವ ಪ್ರೊ ಬಿ ಕೃಷ್ಣಪ್ಪ ಟ್ರಸ್ಟ್ ನ ಭವನದಲ್ಲಿ ಏಪ೯ಡಿಸಲಾಗಿದೆ.

ಈ ಕಾಯಾ೯ಗಾರಕ್ಕೆ ಬಾಗಲಕೋಟೆ ಜಿಲ್ಲೆಯ ಡಾ ಸಿದ್ದಣ್ಣ ಬಾಡಗಿ, ಸಂಜಯ ನಡುವಿನಮನಿ, ಜೆ ಕೆ ಹುಸೇನಭಾಯಿ, ಶ್ರೀಮತಿ ಡಾ! ಜುಬೇದಾ.ಎಂ.ಬದಾಮಿ, ಜಗನ್ನಾಥ ರಾಮದುರ್ಗ,ಸೇರಿ ಬಾಗಲಕೋಟೆ ಜಿಲ್ಲೆಯಿಂದ ಆಯ್ಕೆಯಾಗಿ ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ.

ಈ ಕಾಯಾ೯ಗಾರವು ಮಹತ್ವದ ನಿಧಾ೯ರವನ್ನು ಕೈಗೊಳ್ಳಲಿದ್ದು ವೈಜ್ಞಾನಿಕ ಚಿಂತನೆಯನ್ನು ಮಹತ್ವದ ದಾಪುಗಾಲು ಇಡಲಿದೆ ಎಂದಿದ್ದಾರೆ. ಭಾಗವಹಿಸಿದ ಸವ೯ರಿಗೂ ಊಟ ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಅಲ್ಲದೆ ವೈಜ್ಞಾನಿಕ ಮನೋಭಾವವನ್ನು ಸಮಾಜದ ಎಲ್ಲ ವರ್ಗದ ಜನರನ್ನು ಕೊಂಡೊಯ್ಯಲು ಚಿಂತನೆ ನಡೆಸಲಾಗಿದೆ. ಮೂಢನಂಬಿಕೆಗಳನ್ನು ಹೊಡದೋಡಿಸುವುದು ಇದರ ಧ್ಯೇಯವಾಗಿದೆ.

ವರದಿ:ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!