ನವದೆಹಲಿ: ಕುವೈತ್ನಿಂದ ದೆಹಲಿಗೆ ಬರಬೇಕಿದ್ದ ಇಂಡಿಗೋ ವಿಮಾನವನ್ನು ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಮರ್ಗ ಬದಲಿಸಿ ಅಹ್ಮದಾಬಾದ್ನ ಸರದಾರ ವಲ್ಲಭಾಯಿ ಪಟೇಲ್ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ೬:೪೦ ಕ್ಕೆ ಸುರಕ್ಷಿತವಾಗಿ ಇಳಿಸಲಾಯಿತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕುವೈತ್ ನಿಂದ ದೆಹಲಿಗೆ ಬರಬೇಕಿದ್ದ ಈ ವಿಮಾನದಲ್ಲಿ ೧೮೦ ಜನ ಪ್ರಯಾಣಿಕರು ಪ್ರಯಣಿಸುತ್ತಿದ್ದರು/ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದ ವರದಿ ಹೇಳಿದೆ..
ಬಾಂಬ್ ಬೆದರಿಕೆ: ಲ್ಯಾಂಡಿAಗ್ ಬದಲಿಸಿದ ಇಂಡಿಗೋ ವಿಮಾನ




