Ad imageAd image
- Advertisement -  - Advertisement -  - Advertisement - 

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ :ಒಂದೇ ಕುಟುಂಬದ ಐವರು ಸೇರಿ 9 ಮಂದಿ ಸಿಲುಕಿರುವ ಶಂಕೆ

Bharath Vaibhav
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ :ಒಂದೇ ಕುಟುಂಬದ ಐವರು ಸೇರಿ 9 ಮಂದಿ ಸಿಲುಕಿರುವ ಶಂಕೆ
WhatsApp Group Join Now
Telegram Group Join Now

ಉ.ಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಭಾರೀ ಮಳೆಗೆ ಗುಡ್ಡ ಕುಸಿದು ಒಂದೇ ಕುಟುಂಬದ ಐವರು ಸೇರಿದಂತೆ ಒಂಭತ್ತು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಈ ಘಟನೆ ನಡೆದಿದ್ದು, ಒಂದೇ ಕುಟುಂಬದ ಐವರು ಸೇರಿದಂತೆ ಒಂಭತ್ತು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಮಣ್ಣಿನಡಿ ಸಿಲುಕಿರುವವನ್ನು ಲಕ್ಷ್ಮಣ್‌ ನಾಯ್ಕ್‌, ಶಾಂತಿ ನಾಯ್ಕ್‌, ರೋಷನ್‌, ಆವಂತಿಕಾ ಹಾಗೂ ಜಗನ್ನಾಥ್‌ ಎಂದು ಶಂಕಿಸಲಾಗಿದೆ.ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್‌ ಡಿಆರ್‌ ಎಫ್‌ಸಿಬ್ಬಂದಿಗಳು ಆಗಮಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!