Ad imageAd image
- Advertisement -  - Advertisement -  - Advertisement - 

ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗುಂಡದಲಕ್ಷ್ಮೀ ಶಾಲೆಯಲ್ಲಿ ವಿಜೃಂಭಣೆಯಿಂದ 78ನೇ ಸ್ವಾತಂತ್ರೋತ್ಸವನ್ನು ಆಚರಣೆ

Bharath Vaibhav
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗುಂಡದಲಕ್ಷ್ಮೀ ಶಾಲೆಯಲ್ಲಿ ವಿಜೃಂಭಣೆಯಿಂದ 78ನೇ ಸ್ವಾತಂತ್ರೋತ್ಸವನ್ನು ಆಚರಣೆ
WhatsApp Group Join Now
Telegram Group Join Now

ಅಥಣಿ:- ಗ್ರಾಮೀಣ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗುಂಡದಲಕ್ಷ್ಮೀ ಶಾಲೆಯಲ್ಲಿ ವಿಜೃಂಭಣೆಯಿಂದ 78ನೇ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು. ಫೋಟೋ ಹಾಗೂ ಧ್ವಜ ಸ್ಥಂಭದ ಪೂಜೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸೇರಿದ ಗಣ್ಯರು ನೆರವೇರಿಸಿದರು .

ಧ್ವಜಾರೋಹಣವನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಶಿವಗೊಂಡ ಬಿಕ್ಕಾಣಿಯವರು ನೆರವೇರಿಸಿದರು ಗುರುಗಳಾದ ಶ್ರೀ ಬಿ ಬಿ ನಾಗನೂರ ಸರ್ ಸ್ವಾತಂತ್ರ್ಯದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಅಪ್ಪಾಸಾಬ ಕೋರಿಶೆಟ್ಟಿ, ಕೇದಾರಿ ಮುಚ್ಚಂಡಿ ,ಸದಾಶಿವ ಅರವಾಡೆ,ಬಸವರಾಜ ಬಾಡಗಿ,ರಾಮಪ್ಪ ಬಾಡಗಿ,ಶಿಕ್ಷಕಿಯರಾದ ಎಲ್ ವ್ಹಿ ತಳೆವಾಡ, ಎಮ್ ಎಸ್ ದೊಡಮನಿ, ಅರ್ಚನಾ ಕಾಂಬಳೆ,ಎಸ್ ಡಿ ಎಮ್ ಸಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರು , ಅಂಗನವಾಡಿ ಶಿಕ್ಷಕಿಯರು ಸಹಾಯಕಿಯರು ಹಾಗೂ ವಿದ್ಯಾರ್ಥಿಗಳು ಸುತ್ತಲಿನ ಹಿರಿಯರು ಉಪಸ್ಥಿತರಿದ್ದು ಕಾರ‍್ಯಕ್ರಮ ಯಶಸ್ವಿಗೊಳಿಸಿದರು.

ವರದಿ:- ಸುಕುಮಾರ ಮಾದರ

WhatsApp Group Join Now
Telegram Group Join Now
Share This Article
error: Content is protected !!