Ad imageAd image

ಸರ್ಕಾರದ ಆದೇಶ ನಿಯಮ ಪಾಲನೆಗಳು ಇವರಿಗೆ ಲೆಕ್ಕಾನೆ ಇಲ್ಲಾ.

Bharath Vaibhav
ಸರ್ಕಾರದ ಆದೇಶ ನಿಯಮ ಪಾಲನೆಗಳು ಇವರಿಗೆ ಲೆಕ್ಕಾನೆ ಇಲ್ಲಾ.
WhatsApp Group Join Now
Telegram Group Join Now

ಬಾದಾಮಿ:ಗಣರಾಜ್ಯೋತ್ಸವ ಧ್ವಜಾ ರೋಹಣ ಹಾಗೂ ಹೋರಾಟಗಾರರ ಭಾವ ಚಿತ್ರ ಇಟ್ಟು ಪೂಜೆ ಸಲ್ಲಿಸಬೇಕು ಎನ್ನುವ ಸರಕಾರದ ನಿಯಮ ಇದ್ದು.

ಸರ್ಕಾರದ ಆದೇಶ ನಿಯಮ ಪಾಲನೆಗಳು ಇವರಿಗೆ ಲೆಕ್ಕಾನೆ ಇಲ್ಲಾ.

ಬ್ಯಾಂಕ ಮ್ಯಾನೇಜರ್ ಇದ್ರೇನೆ ಇಲ್ಲಿ ದಿನ ನಿತ್ಯ ಕಾರ್ಯ ನಡೆಯೋ ರೀತಿ ಕೇಳಿ ಬರುತ್ತಿದೆ.

ಮ್ಯಾನೇಜರ್ ಇಲ್ಲಾ ಅಂದ್ರೆ ಬ್ಯಾಂಕ್ ಬಂದೆ ಇರುತ್ತೆ ಅನ್ನುವ ರೀತಿ ಇಲ್ಲಿ ಕೇಳಿ ಬರುತ್ತಿದೆ.

2025 ರ ಜನವರಿ 26 ರಂದು ಗಣರಾಜ್ಯೋತ್ಸವ ಆಚರಣೆ ಎಲ್ಲೆಡೆ ಸಂಭ್ರಮ ಆಚರಣೆ ಮಾಡಿದ್ದಾರೆ.

ಇಲ್ಲೊಂದು ಇದರ ವಿರುದ್ದ ನಡೆದುಕೊಂಡಿದೆ. ಸ್ಟೇಟ್ ಬ್ಯಾಂಕ್ ಆಪ್ ಜಾಲಿಹಾಳ್ ದಲ್ಲಿ ಇದ್ದ ಬ್ಯಾಂಕ ನಡವಳಿಕೆ.

ಸ್ಥಳೀಯರು ಕೇಳಿದರೆ ಮ್ಯಾನೇಜರ್ ರಜೆ ಇದ್ದಾರೆ ಅಂತಾ ಹೇಳಿಕೆ ನೀಡಿದ್ದಾರೆ ಎಂದು ಅಲ್ಲಿಯ ಸ್ಥಳೀಯರ ಮಾಹಿತಿ.

ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ವರದಿ ಗಮನಿಸಿ ಕಾನೂನು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಭಾರತ ವೈಭವ ನ್ಯೂಸ್ ಕನ್ನಡ ಸುದ್ದಿ ವಾಹಿನಿ ವರದಿ ಮಾಡಿ ತಿಳಿಸುತ್ತದೆ.

ವರದಿ: ಶಿವಾನಂದ ಕವಲಾಪುರೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!