Ad imageAd image

ಶ್ರೀ ಮಠದ ಭಕ್ತರು ಹಾಗೂ ಪತ್ರಕರ್ತ ರಾದ ನಾಗೇಶ್ ನಿಲೋಗಲ್ಲರವರ ಆರೋಗ್ಯ್ ವಿಚಾರಿಸುತ್ತಿರುವ ಇಳಕಲ್ಲದ ಗುರುಮಹಾಂತ ಶ್ರೀಗಳು.

Bharath Vaibhav
ಶ್ರೀ ಮಠದ ಭಕ್ತರು ಹಾಗೂ ಪತ್ರಕರ್ತ ರಾದ ನಾಗೇಶ್ ನಿಲೋಗಲ್ಲರವರ ಆರೋಗ್ಯ್ ವಿಚಾರಿಸುತ್ತಿರುವ ಇಳಕಲ್ಲದ ಗುರುಮಹಾಂತ ಶ್ರೀಗಳು.
WhatsApp Group Join Now
Telegram Group Join Now

ಕಂದಗಲ್ಲ: -ಶ್ರೀಮಂತರು ರಾಜಕಾರಣಿಗಳು ಅಧಿಕಾರಿಗಳ ಮನೆಗಳಿಗೆ ಭೇಟಿ ನೀಡಿ ಅವರ ಅರೋಗ್ಯ ಯೋಗಕ್ಷೇಮ ವಿಚಾರಿಸಿ ಬರುವ ಇಂದಿನ ದಿನಮಾನಗಳಲ್ಲಿ ಇದಕ್ಕೆ ಅಪವಾದ ಎಂಬಂತೆ ಇಲಕಲ್ಲ – ಚಿತ್ತರಗಿ ಮಠದ ಶ್ರೀ ಗುರುಮಹಾಂತ ಶ್ರೀಗಳು ಅಪರೂಪವಾಗಿ ಕಾಣುತ್ರೆ.

ಹೌದು ಇಲಕಲ್ಲ ಗುರುಮಹಾಂತ ಶ್ರೀಗಳು ತಮ್ಮ ಮಠದ ಪರಮ ಬಡ ಭಕ್ತ ಕಂದಗಲ್ಲ ಗ್ರಾಮದ ಪತ್ರಕರ್ತರು ಸಮಾಜದ ಹಿತಚಿಂತಕರಾದ ನಾಗೇಶ ನಿಲೋಗಲ್ಲ ರವರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದರು.
ನಿಲೋಗಲ್ಲರವರು ಮೊಣಕಾಲು ಮಂಡಿನೋವಿನಿಂದ ಬಳಲುತ್ತಿದ್ದು ವರ್ಷದಿಂದ ಶ್ರೀ ಮಠಕ್ಕೆ ಭೇಟಿ ನೀಡದ ಕಾರಣ ಹಾಗೂ ಅವರು ಎಲ್ಲಿಯೂ ನೆಡೆದಾಡಲು ಆಗುತ್ತಿಲ್ಲ .

ಎಂಬ ಸುದ್ದಿ ತಿಳಿದು ಗುರುಮಹಾಂತ ಶ್ರೀಗಳು ಸ್ವಯಂ ಪ್ರೇರಣೆಯಿಂದ ಕಂದಗಲ್ಲಿನಲ್ಲಿರುವ ನಾಗೇಶ್ ನಿಲೋಗಲ್ಲರವರ ಮನೆಗೆ ಭೇಟಿ ನೀಡಿ ಅವರ ಹಾಗೂ ಅವರ ಕುಟುಂಬದ ಅರೋಗ್ಯ ಕ್ಷೇಮ ವಿಚಾರಿಸಿ ಮಂಡಿ ನೋವು ನಿವಾರಣೆಗೆ ಮಾಡಬೇಕಾದ ಕೆಲವು ವಿಧಾನ ಗಳನ್ನು ತಿಳಿಸಿ ನೋವಿನ ಬಗ್ಗೆ ಹೆದರಬೇಡಿರಿ ನಾವು ಹೇಳಿದ ಸೋತ್ರಗಳನ್ನು ಪಾಲಿಸಿ ಕ್ರಮೇಣ ಕಡಿಮೆಯಾಗುತ್ತದೆ ನೀವು ಮಠದ ಭಕ್ತರು ವಿಜಯ ಮಹಾಂತೇಶರ ಆಶೀರ್ವಾದ ಸದಾ ,ನಿಮ್ಮ ಮೇಲಿದೆ ಭಯ ಪಡಬೇಡಿ ಎಂದು ಹೇಳಿ ಧರ್ಯ ತುಂಬಿ ಆಶೀರ್ವದಿಸಿದರು.ನಾಗೇಶ ನಿಲೋಗಲ್ಲರು ಲಿo ಡಾ ಮಹಾಂತಪ್ಪಗಳ ಪರಮಶಿಷ್ಯರು ನಾಗೇಶ ಅಂ

ವರದಿ:-ದಾವಲ ಸಾಬ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!