ಕಲಾದಗಿ : ಗ್ರಾಮದ ವಿಠ್ಠಲ ನಗರದಲ್ಲಿರುವ ಶ್ರೀ ಪಾಂಡುರಂಗ ರುಕ್ಮಿeಣಿ ಮಂದಿರ ಗೊeoದಳಿ ಸಮಾಜದಿಂದ್ದ ಹಮ್ಮಿ ಕೊಂಡಿರೋವ ಅಖಂಡ ಹರಿನಮಾ ಉತ್ಸವ ಕಾರ್ಯಕ್ರಮ ಶ್ರೀ ಸಂತ ಶಂಕರ ಸ್ವಾಮಿ ಮಹಾರಾಜ ಇವರ ಕೃಪೆಯಿಂದ ಮತ್ತು ಸದ್ಗುರು ಶ್ರೀ ಕೃಷ್ಣಸ್ವಾಮಿ ಹರಿಬಾವುಸ್ವಾಮಿ ಶಾಖೆ ಶಿವೂರಕರ ಮಹಾರಾಜ ಪಂಢರಪೂರ ಇವರ ಪ್ರೇರಣೆಯಿಂದ ನಡೆಯುತ್ತಿರುವ ಶ್ರೀ ಜ್ಞಾನೇಶ್ವರಿ ಪಾಲಕಿ ದಿಂಡಿ ಉತ್ಸವ ಸತ್ತತ 49 ವರ್ಷಗಳಿಂದ ನಡೆದುಬಂದಿದೆ ಭಜನೆ ಹಾಗೂ ತಾಳ ಮೈದುಂಗ ಸಮೇತ ವಿಠ್ಠಲ ನಗರದಲ್ಲಿರುವ ಶ್ರೀ ಪಾಂಡುರಂಗ ರುಕ್ಮಿeಣಿ ಮಂದಿರದಿಂದ ಹೊರಟು ಸುಣ್ಣದ ಬಟ್ಟಿ,ಹೊಸೂರು ಸರ್ಕಲ,ಕೊಬ್ರಿ ಕ್ರಾಸ,ಗ್ರಾಮ ಪಂಚಾಯತ ರಸ್ತೆ ಮೂಲಕ, ಬಸವೇಶ್ವರ ವೃತ್ತ ಮಾರ್ಗದಿಂದ ಅಂಬೇಡ್ಕರ್ ವೃತ್ತ. ಮರಳಿ ವಿಠ್ಠಲ ನಗರದಲ್ಲಿರುವ ಶ್ರೀ ಪಾಂಡುರಂಗ ರುಕ್ಮಿeಣಿ ಮಂದಿರಕ್ಕೆ ಬರಲಾಯಿತು.
ವರದಿ : ಬಸವರಾಜ ಪೂಜಾರಿ




