Ad imageAd image

ಅಣ್ಣ ಭಾಗ್ಯ ಯೋಜನೆಗೆ ಕಣ್ಣಾ ಹಾಕಿದ ಆರೋಪಿಗಳನ್ನು ಬಂಧಿಸಿರುವ ಹಾವೇರಿ ಪೊಲೀಸರು 

Bharath Vaibhav
WhatsApp Group Join Now
Telegram Group Join Now

ಹಾವೇರಿ:
ಅಣ್ಣ ಭಾಗ್ಯ ಯೋಜನೆಗೆ ಕಣ್ಣಾ ಹಾಕಿದ ಆರೋಪಿಗಳನ್ನು ಬಂಧಿಸಿರುವ ಹಾವೇರಿ ಪೊಲೀಸರು

ಹೌದುಸಾರ್ವಜನಿಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ

ವೇಳೆ ದಾಳಿ ಮಾಡಿ ಅಕ್ಕಿಯನ್ನು ವಶಪಡಿಸಿಕೊಂಡ ಹಾವೇರಿ ಜಿಲ್ಲೆ ಪೊಲೀಸರು.

ಹಾವೇರಿ
ಶ್ರೀ ಅoಶಕುಮಾರ ಐ ಪಿ ಎಸ್ ಪೊಲೀಸ ಅಧೀಕ್ಷಕರ ಮಾರ್ಗದರ್ಶನದಲ್ಲಿ 24/4/2024ರಂದು ಬೆಳೆಗ್ಗೆ 11=30 ಸುಮಾರಿಗೆ ಹುಬ್ಬಳ್ಳಿಯಿoದ ಎನ್ ಎಚ್= 48 ರಾಷ್ಟ್ರಿಯ ಹೆದ್ದಾರಿ ಮೂಲಕ ಸಾರ್ವಜನಿಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಯಾವುದೇ ಪಾಸ್ ಪರ್ಮಿಷನ್ ಇಲ್ಲದೆ ಕೆ.ಎ.07 ಎ 0829 ಅಶೋಕ್ ಲೈಲ್oಡ್ ಲಾರಿ ಗೂಡ್ಸ್ ವಾಹನದಲ್ಲಿ ಬೆಂಗಳೂರು ಕಡೆಗೆ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಶ್ರೀ ಕೃಷ್ಣಪ್ಪ ತೊಫಿನ್ ಪಿ.ಎಸ್.ಐ.ಡಿ ಸಿ ಆರ್ ಬಿ ಸಿಬ್ಬಂದಿಗಳಾದ ಜೆ ಬಿ ಕಾಳೆ ಪ್ರಕಾಶ್ ದೇವಗಿರಿ ಮತ್ತು ಬೀರಪ್ಪ ಲಮಾಣಿ ತoಡವು ಈ ಕಾರ್ಯಚರಣೆ ಮಾಡಿದ್ದು ಕಂಡು ಬಂದಿದೆ

ಬಡವರ ಹಸಿವು ನೀಗಿಸಲು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಪಡಿತರ ಅಕ್ಕಿ ಯೋಜನೆಯನ್ನು ದುಡಿಮೆ ಮಾಡಿಕೊಂಡಿರುವ ದುಷ್ಕರ್ಮಿಗಳನ್ನು ಇಂದು
ಸೆರೆ ಹಿಡಿದಿರುವ ಹಾವೇರಿ ಪೊಲೀಸ್ ಅಧಿಕಾರಿಗಳು

ಅಣ್ಣ ಭಾಗ್ಯ ಯೋಜನೆಗೂ ಈ ದುಷ್ಕರ್ಮಿಗಳ ಕಣ್ಣು ಬಿತ್ತಾ
ಮಾಜಿ ಮುಖ್ಯಮಂತ್ರಿಗಳಾಗಿರುವ ಬಸುವರಾಜ್ ಭೋಮೈ ರವರ ತವರು ಹಾವೇರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಲೂಟಿ ಮಾಡಿ ಸಿಕ್ಕಿ ಬಿದ್ದಿದ್ದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ

ವರದಿ : ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
Share This Article
error: Content is protected !!