ಅಥಣಿ :ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ಹಾಗೂರೋಟರಿ ಕ್ಲಬ್ ಆಫ್ ಅಥಣಿ.ಇವರ ಸಹಯೋಗದಲ್ಲಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರ ವಿತರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋ, ಗಜಾನನ ಮಂಗಸೂಳಿ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದರು.
ಬರುವ ಜನವರಿ 21-01-2026 ರಂದು ಸಮಯ : ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 1-00 ಗಂಟೆಯವರೆಗೆ
ಯಶಸ್ವಿನಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ, ಶಿವಾಜಿ ಸರ್ಕಲ್, ಅಥಣಿಯಲ್ಲಿ ಜರುಗುವುದು.ಖ್ಯಾತ ವೈದ್ಯರಾದ Dr ಕಿಶೋರ ಜಗದಾಳೆ ಅವರು ಶ್ರವಣ ತಪಾಸಣೆ ಮಾಡಲಿದ್ದಾರೆ.
ಈ ಯೋಜನೆ ಕಡು ಬಡವರಿಗೆ ಮಾತ್ರ ಇದ್ದು ಎಲ್ಲರೂ ಸರಿಯಾದ ಸಮಯಕ್ಕೆ ಹಾಜರ ಇರಲು ವಿನಂತಿ ದಯವಿಟ್ಟು ಗಮನಿಸಿ: ಶಿಬಿರಕ್ಕೆ ಬರುವಾಗ ತಮ್ಮ ಆಧಾರ ಕಾರ್ಡ ಹಾಗೂ ರೇಶನ್ ಕಾರ್ಡ ಝರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.
ದಯವಿಟ್ಟು ಆಸಕ್ತರು 18-01-2026 ರ ಮೊದಲು ತಮ್ಮ ಹೆಸರನ್ನು ಮೇಲೆ ತಿಳಿಸಿದ ಮೊಬೈಲ್ ನಂಬರಗಳಿಗೆ ಕರೆಮಾಡಿ ಹೆಸರನ್ನು ನೊಂದಾಯಿಸಲು ವಿನಂತಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ರೋ. ಸಚಿನ ಬಿ. ದೇಸಾಯಿ ಅಧ್ಯಕ್ಷರು, ರೋಟರಿ ಕ್ಲಬ್, ಅಥಣಿ. ಮೋ.: 9448637384/ ರೋ. ಶೇಖರ ಕೋಲಾರ ಕಾರ್ಯದರ್ಶಿ, ರೋಟರಿ ಕ್ಲಬ್, ಅಥಣಿ, .: 9448352617./ರೋ. ಡಾ|| ಆನಂದ ಕುಲಕರ್ಣಿ ರೋಟರಿ ಕ್ಲಬ್, ಅಥಣಿ, .: 944929 1849 ಇವರನ್ನು ಸಂಪರ್ಕಿಸಿರಿ ಎಂದು ತಿಳಿಸಿದರು.
ವರದಿ:ರಾಜು ವಾಘಮಾರೆ




