Ad imageAd image

ವಣೇನೂರು ಗ್ರಾಮದಲ್ಲಿ ಮೊಹರಂ ಹಬ್ಬ ಮುಗಿದ ನಂತರ ವೇಷದಾರಿಗಳ ಕುಣಿತ

Bharath Vaibhav
ವಣೇನೂರು ಗ್ರಾಮದಲ್ಲಿ ಮೊಹರಂ ಹಬ್ಬ ಮುಗಿದ ನಂತರ ವೇಷದಾರಿಗಳ ಕುಣಿತ
WhatsApp Group Join Now
Telegram Group Join Now

ಬಳ್ಳಾರಿ : ಜಿಲ್ಲೆ ಬಳ್ಳಾರಿ ತಾಲೂಕಿನ ವಣೇನೂರು ಗ್ರಾಮದಲ್ಲಿ ಹೊನ್ನೂರು ಸ್ವಾಮಿ ಮಸೀದಿ ಮುಂಭಾಗದಲ್ಲಿ ವೇಷದಾರಿಗಳು ಹಾಗೂ ಊರಿನ ಸಾರ್ವಜನಿಕರು ಮೊಹರಂ ಹಬ್ಬ ಮುಗಿದ ಮರು ದಿನವೇ ವೇಷಧಾರಿಗಳು ಮಸೀದಿ ಮುಂಭಾಗದಲ್ಲಿ ಹೆಜ್ಜೆ ಹಾಕಿದರು

ಅಲ್ಲಿನ ವೇಷದಾರಿಗಳು ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಹೊನ್ನೂರು ಸ್ವಾಮಿ ಮಸೀದಿ ಮುಂಭಾಗದಲ್ಲಿ ಆಗಮಿಸಿದ ಸಾರ್ವಜನಿಕರು ಆ ದೃಶ್ಯಗಳನ್ನು ನೋಡಿ ಖುಷಿ ಪಟ್ಟರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!