Ad imageAd image

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

Bharath Vaibhav
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
WhatsApp Group Join Now
Telegram Group Join Now

 ಶಾಸಕರಾದ ಎಸ್ .ಆರ್ .ವಿಶ್ವನಾಥ ಅವರಿಂದ ಕಾಮಗಾರಿಗಳಿಗೆ ಚಾಲನೆ

ತಮ್ಮೇನಹಳ್ಳಿ ಬಡಾವಣೆ ,ಹೆಗಡೆ ದೇವನಪುರ ,ನಗರೂರು ಕ್ರಾಸ್, ನಂದರಾಮಯ್ಯನ ಪಾಳ್ಯ, ಪಿಳ್ಳಹಳ್ಳಿ , ಹೊನ್ನಸಂದ್ರ ಗ್ರಾಮ, ಹುಸ್ಕೂರು ,ದೊಡ್ಡಿಪಾಳ್ಯ, ಬೆತ್ತನಗೆರೆ, ಮತ್ತಳ್ಳಿ , ತೋಟಗೆರೆ, ಹೊಸಳ್ಳಿ ಪಾಳ್ಯ, ತೊರೆನಾಗಸಂದ್ರ, ಗೋಪಾಲಪುರ ಈ ಗ್ರಾಮಗಳ ಪರಿಮಿತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆ ಹಮ್ಮಿಕೊಂಡಿದ್ದರು.

ಶಾಸಕರಾದ ಎಸ್.ಆರ್. ವಿಶ್ವನಾಥ್ ಅವರಿಗೆ ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ . ಡಾ. ಬಿ. ರಮೇಶ ಪಿಳ್ಳಹಳ್ಳಿ ಗ್ರಾಮದಲ್ಲಿ ಐಟಿಐ ಕಾಲೇಜ್ ಉದ್ಘಾಟನೆ ಹುಸ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಣ ತ್ಯಾಜ್ಯ ಘಟಕ ಪಶು ಸಂಗೋಪನೆ ಉಪ ಆಸ್ಪತ್ರೆ ಉದ್ಘಾಟನೆ ಹುಸ್ಕೂರು ಗ್ರಾಮ ಪಂಚಾಯತಿ ವಿದ್ಯುತ್ ಚಿತಾಗಾರ ಗುದ್ದಲಿ ಪೂಜೆ ಸತ್ ನೀಡಿದರು

ಈ ಸಂದರ್ಭದಲ್ಲಿ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್. ಹುಸ್ಕೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಾಕ್ಟರ್ ಬಿ. ರಮೇಶ್. ಗ್ರಾಮಾಂತರ ಮಂಡಲ ಅಧ್ಯಕ್ಷರಾದ ರಾಮ್ ಮೂರ್ತಿ. ರೈತ ಮೋರ್ಚದ ಕಡತನ ಮಲೆ ಸತೀಶ್. ಬಿಜೆಪಿ ಇತರ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಬಾಲಾಜಿ ವಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!