Ad imageAd image

ಅಕ್ರಮ ಮರಳುಗಾರಿಕೆಗೆ ಮಾನವಿ ಪೊಲೀಸರಿಂದ ಕಡಿವಾಣ

Bharath Vaibhav
ಅಕ್ರಮ ಮರಳುಗಾರಿಕೆಗೆ ಮಾನವಿ ಪೊಲೀಸರಿಂದ ಕಡಿವಾಣ
WhatsApp Group Join Now
Telegram Group Join Now

ಮಾನ್ವಿ:ತಾಲೂಕಿನ ಮದ್ಲಾಪುರ ಗ್ರಾಮದ ಹತ್ತಿರ ಹರಿಯುವ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಯಲ್ಲಿ ತೊಡಗಿರುವ ಒಂದು ಹಿಟಾಚಿ 18 ಟಿಪ್ಪರ್ ವಾಹನಗಳನ್ನು ಮಾನ್ವಿ ಪೊಲೀಸ್ ಠಾಣೆಯ ಪಿ. ಐ. ಸೋಮಶೇಖರ್ ಎಸ್. ಕೆಂಚ ರೆಡ್ಡಿ ಹಾಗೂ ರಾಯಚೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪುಷ್ಪಲತಾ ನೇತೃತ್ವದಲ್ಲಿ ಶುಕ್ರವಾರ ಬೆಳಗಿನ ಜಾವ 4 ಕ್ಕೆ ದಾಳಿ ನಡೆಸಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವ ವಾಹನಗಳನ್ನು ವಶಕ್ಕೆ ಪಡೆದು ಮಾನ್ವಿ ಪೊಲೀಸ್ ಠಾಣೆಯಲ್ಲಿ ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ ಕೊಂಡು ಹೆಚ್ಚಿನ ತನಿಖೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಪುಟ್ಟ ಮಾದಯ್ಯ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ.

ವರದಿ: ಶಿವತೇಜ 

WhatsApp Group Join Now
Telegram Group Join Now
Share This Article
error: Content is protected !!