Ad imageAd image

ದೈಹಿಕ ಸಂಪರ್ಕ ಒಲ್ಲೆ ಎಂದ ಪತ್ನಿಯನ್ನ ಕೊಚ್ಚಿ ಕೊಲೆಗೈದ ಪತಿ

Bharath Vaibhav
ದೈಹಿಕ ಸಂಪರ್ಕ ಒಲ್ಲೆ ಎಂದ ಪತ್ನಿಯನ್ನ ಕೊಚ್ಚಿ ಕೊಲೆಗೈದ ಪತಿ
WhatsApp Group Join Now
Telegram Group Join Now

ಯಾದಗಿರಿ: ದೈಹಿಕ ಸಂಪರ್ಕ ಒಲ್ಲೆ ಎಂದ ಪತ್ನಿಯನ್ನು ಪಾಪಿ ಪತಿಯೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಮಾರಮ್ಮ ಪತಿಯಿಂದ ಕೊಲೆಯಾದ ಮಹಿಳೆ. ಸಂಗಪ್ಪ ಪತ್ನಿಯನ್ನೇ ಕೊಲೆಗೈದ ಪತಿ. ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಈ ಘಟನೆ ನಡೆದಿದೆ.ಪತ್ನಿ ಮಾರಮ್ಮನನ್ನು ಕೊಲೆಗೈದು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಕಳೆದ ಒಂದು ವರ್ಷದಿಂದ ಮಾರಮ್ಮ ತವರಿನಲ್ಲಿದ್ದರು ಎಂದು ತಿಳಿದುಬಂದಿದೆ. ದೈಹಿಕ ಸಂಪರ್ಕ ನಿರಾಕರಿಸಿದ್ದಕ್ಕೆ ರಾಕ್ಷಸ ಪತಿ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!