Ad imageAd image
- Advertisement -  - Advertisement -  - Advertisement - 

ಸುಲೇಪೇಟ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಸೈನಿಕ ರಿಂದ ಪದ ಸಂಚಲನ

Bharath Vaibhav
ಸುಲೇಪೇಟ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಸೈನಿಕ ರಿಂದ ಪದ ಸಂಚಲನ
WhatsApp Group Join Now
Telegram Group Join Now

ಚಿಂಚೋಳಿ:- ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೇಟ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ಯ ಸೈನಿಕರಿಂದ ಪದ ಸಂಚಲನವನ್ನು ಮಾಡಲಾಯಿತು ಲೋಕಸಭೆ ಚುನಾವಣೆ ನಿಮಿತ್ಯ ಪಿ ಎಸ್ ಐ ನಂದಿನಿ ಮೇಡಂ ನೇತೃತ್ವದಲ್ಲಿ ಸೈನಿಕರೊಂದಿಗೆ ಪೊಲೀಸ್ ಇಲಾಖೆಯವರು ಕೂಡ ಪದ ಸಂಚಲನವನ್ನು ಮಾಡಲಾಯಿತು.

ಬಸವೇಶ್ವರ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಠಾಣೆವರೆಗೆ ಸಂಚಲನ ಮಾಡಲಾಯಿತು ಈ ಸಂದರ್ಭದಲ್ಲಿ ಸುಲೇಪೇಟ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ನಂದಿನಿ ಮೇಡಂ ನಸಿರೋದಿಂನ್ ಪೊಲೀಸ್. ಚಂದ್ರಕಾಂತ್ ಪೊಲೀಸ್. ಹಾಗೂ ಸೈನಿಕರು ಪೊಲೀಸ್ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತಿ ಈ ಇದ್ದರೂ

ವರದಿ ಸುನೀಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!