Ad imageAd image
- Advertisement -  - Advertisement -  - Advertisement - 

ವಿವೇಕ ಯೋಜನೆ ಅಡಿ ಪ್ರೌಢ ಶಾಲಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ.

Bharath Vaibhav
ವಿವೇಕ ಯೋಜನೆ ಅಡಿ ಪ್ರೌಢ ಶಾಲಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ.
WhatsApp Group Join Now
Telegram Group Join Now

ಬಾದಾಮಿ :- ಪಟ್ಟಣದ ಬಾಗಲಕೋಟ ಪ್ರೌಢ ಶಾಲಾ ನೂತನ ಕಟ್ಟಡ ರೇಲ್ವೆ ಸ್ಟೇಷನ್ ರಸ್ತೆಗೆ ಇರುವ ಸರಕಾರಿ ಪ್ರೌಢ ಶಾಲೆಯ ವಿವೇಕ ಯೋಜನೆ ಅಡಿ ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ಮುಖ್ಯ್ಯೊಪಾಧ್ಯಾಯರು ಹಾಗೂ ಸಿಬ್ಬಂದಿಗಳಿಂದ ಶಾಸಕ ಭೀಮಸೆನ್. ಬಿ. ಚಿಮ್ಮನಕಟ್ಟಿ ಅವರಿಗೆ ಸನ್ಮಾನ,

ಕಾರ್ಯಕ್ರಮ ದಲ್ಲಿ ಶಾಸಕರು ಮಾತನಾಡಿ ಶಾಲೆಯ ಕೊಠಡಿಗಳ ಸಮಸ್ಯೆ ನಾನು ಪರಿಹಾರ ಮಾಡುತ್ತೇನೆ.

 

ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನಾನು ಸದಾ ಸಿದ್ದ ಎಂದು ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಮಾತನ್ನು ನಿಡಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಸಿಬ್ಬಂದಿಗಳು ಶಾಲೆಯ ಮಕ್ಕಳು ಮತ್ತು ಮಂಜುನಾಥ್ ಹೊಸಮನಿ, ಭೀಮಶಿ, ಎಚ್,ಕಂಬಾರ, ಶಂಕರ್ ಅಂಬಿಗೇರ ಬಸು ತಳವಾರ,ಉಪಸ್ಥಿತರಿದ್ದರು.

ವರದಿ.ಎಸ್, ಎಸ್, ಕವಲಾಪುರಿ. 

WhatsApp Group Join Now
Telegram Group Join Now
Share This Article
error: Content is protected !!