Ad imageAd image

ಹಾವೇರಿ ಜಿಲ್ಲೆಯ ಪ್ರಜಾ ಸಂಗ್ರಾಮ್ ಕೋ ಆಪರೇಟಿವ್ ನೂತನ ಕಟ್ಟಡ ಉದ್ಘಾಟನೆ

Bharath Vaibhav
ಹಾವೇರಿ ಜಿಲ್ಲೆಯ ಪ್ರಜಾ ಸಂಗ್ರಾಮ್ ಕೋ ಆಪರೇಟಿವ್ ನೂತನ ಕಟ್ಟಡ ಉದ್ಘಾಟನೆ
WhatsApp Group Join Now
Telegram Group Join Now

ಹಾವೇರಿ: ನಿನ್ನೆ ದಿನಾಂಕ 14-09-2025 ರಂದು ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಹಾವೇರಿ ಜಿಲ್ಲೆಯಲ್ಲಿ ಪ್ರಜಾಸಂಗ್ರಾಮ ಕೋ-ಆಪರೇಟಿವ್ ಸೊಸೈಟಿಯ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ “ಸಹಕಾರ ಚಳುವಳಿಗಳು ಗ್ರಾಮೀಣ ಜನರ ಆರ್ಥಿಕ ಪ್ರಗತಿಗೆ ಬುನಾದಿಯಾಗಿವೆ. ಪ್ರಜಾಸಂಗ್ರಾಮ ಕೋ-ಆಪರೇಟಿವ್ ಸೊಸೈಟಿಯ ಹೊಸ ಪ್ರಧಾನ ಕಚೇರಿ ರೈತರ, ಕಾರ್ಮಿಕರ ಹಾಗೂ ಸಾಮಾನ್ಯ ಜನರ ಹಿತದೃಷ್ಟಿಯಿಂದ ಇನ್ನಷ್ಟು ಸೇವಾ ಚಟುವಟಿಕೆಗಳನ್ನು ವಿಸ್ತರಿಸುವತ್ತ ಪಥಪ್ರದರ್ಶಿಯಾಗಲಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರು. ಸ್ವಾಮೀಜಿಗಳು. ಮುಖಂಡರು, ಅಧಿಕಾರಿಗಳು, ಸೊಸೈಟಿಯ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!