Ad imageAd image

ಅಥಣಿ ಜಿಲ್ಲೆ ರಚನೆಗೆ ಹೆಚ್ಚಿದ ಒತ್ತಡ

Bharath Vaibhav
ಅಥಣಿ ಜಿಲ್ಲೆ ರಚನೆಗೆ ಹೆಚ್ಚಿದ ಒತ್ತಡ
WhatsApp Group Join Now
Telegram Group Join Now

ಅಥಣಿ : ಬೆಳಗಾವಿಯಲ್ಲಿ ನಡೆಯುತ್ತಿರು ಚಳಿಗಾಲದ ಅಧಿವೇಶನದಲ್ಲಿ ಅಥಣಿ ಜಿಲ್ಲಾ ಕೇಂದ್ರವನ್ನಾಗಿ ಮತ್ತು ತೆಲಸಂಗ ತಾಲೂಕು ಘೋಷಣೆ ಮಾಡಬೇಕು ಎಂದು ತೆಲಸಂಗ ಗ್ರಾಮಸ್ಥರು ಒತ್ತಾಯಿಸಿದರು ಅವರು ಮಂಗಳವರ ಅಂಬೇಡ್ಕರ್ ಸರ್ಕಲ್ ನಲ್ಲಿ ಮಾನವ ಸರಪಳಿ ಮಾಡಿ ಘೊಷಣೆ ಹಾಕಿದರು.

ಅಥಣಿ ಜಿಲ್ಲೆಯಾದರೆ ಈ ಭಾಗದ ಯುವಕರಿಗೆ ಹೆಚ್ಚಿನ ಉದ್ಯೋಗ ಅವಕಾಶ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಲಿದೆ ಈಗ ಬೆಳಗಾವಿಗೆ ಹೋಗಿಬರಬೇಕಾದರೆ 200 ಕಿ ಮೀ .ಹೋಗಬೇಕಾಗಿದೆ ಇದರಿಂದ ಈ ಭಾಗದ ರೈತರಿಗೆ ಅನಾನುಕೂಲ  ಉಂಟಾಗುತ್ತಿದೆ ಆದರಿಂದ ನಾಳೆ ಬುಧವಾರ ನಡೆಯುವ ಅಥಣಿ ಬಂದ ಕರೆಗೆ ತೆಲಸಂಗ ಗ್ರಾಮಸ್ಥರು ಸಂಪೂರ್ಣ ಬೆಂಬಲ ಕೂಡುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತೆಲಸಂಗ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀಸೈಲ ಶೇಲೇಪ್ಪಗೊಳ ಧರೇಪ್ಪ ಮಾಳಿ ಆನಂದ ತಯಕಾರ ಸಂದೀಪ್ ಉಂಡೊಡಿ ಸಿದ್ದಲಿಂಗ ಮಾದರ ಸುನೀಲ ಶ್ರವಣಕುಮಾರ ಸೂರ್ಯವಂಶಿ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು.

ವರದಿ : ಆಕಾಶ ಮಾದರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!