Ad imageAd image
- Advertisement -  - Advertisement -  - Advertisement - 

ಜಿಲ್ಲಾ ಉಸ್ತುವಾರಿ ಸಚಿವ ಬೆಳಗಾವಿ  ಸತೀಶ್  ಜಾರಕಿಹೊಳಿ ಇವರಿಗೆ ಆಹ್ವಾನ ಪತ್ರಿಕೆ

Bharath Vaibhav
ಜಿಲ್ಲಾ ಉಸ್ತುವಾರಿ ಸಚಿವ ಬೆಳಗಾವಿ  ಸತೀಶ್  ಜಾರಕಿಹೊಳಿ ಇವರಿಗೆ ಆಹ್ವಾನ ಪತ್ರಿಕೆ
WhatsApp Group Join Now
Telegram Group Join Now

ಗೋಕಾಕ್: 26/8/2024 ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗೋಕಾಕ್ ನಲ್ಲಿ ಸತೀಶ್ ಜಾರಕಿಹೊಳಿ ಇವರಿಗೆ ಅವನ ಪತ್ರಿಕೆ ನೀಡಲಾಯಿತು.

ಲೋಕೋಪಯೋಗಿ ಸಚಿವ ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೆಳಗಾವಿ  ಸತೀಶ್  ಜಾರಕಿಹೊಳಿ ಇವರಿಗೆ ಬೆಳಗಾವಿ ಜಿಲ್ಲಾ ಹಣಬರ್ ಯಾದವ ಸಂಘ ಬೆಳಗಾವಿ ಯವರು, ಭೇಟಿಯಾಗಿ ಬೆಳಗಾವಿಯಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಆಹ್ವಾನ ಪತ್ರಿಕೆ ನೀಡಲಾಯಿತು.

ಈ ಸುಸಂದರ್ಭದಲ್ಲಿ ಹಣಬರ ಸಮಾಜದದ ಗಣ್ಯವ್ಯಕ್ತಿಗಳು ಹಾಗೂ ಕುಲಬಾಂಧವರು ಭಾಗವಹಿಸಿದ್ದರು.

ವರದಿ : ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!