——————————————–ಮುಖಪುಟ ಚಿತ್ರ: ಸಾಂರ್ಭಿಕ ಚಿತ್ರ
ಬೆಂಗಳೂರು: ಚಡ್ಡಿ ಮೇಲೆ ತಿರುಗಾಡಬೇಡ ಎಂದು ಬುದ್ದಿ ಮಾತು ಹೇಳಿದ ಹೋಂ ಗರ್ಡ್ ಗೆ ಯುವತಿಯರ್ವಳು ಥಳಿಸಿರುವ ಘಟನೆ ಸಮೀಪದ ಕೆ.ಆರ್. ಪುರದಲ್ಲಿ ನಡೆದಿದೆ.
ಹೋಂಗರ್ಡ್ ಲಕ್ಷಿö್ಮÃ ನರಸಮ್ಮಗೆ ಮೋಹಿನಿ ಎಂಬ ಯವತಿ ತೀವ್ರವಾಗಿ ಥಳಿಸಿದ್ದು, ಹೋಂ ಗರ್ಡ್ ಲಕ್ಷಿö್ಮÃ ನರಸಮ್ಮ ಯುವತಿಗೆ ಬುದ್ದಿವಾದ ಹೇಳಿದ್ದೇ ತಪ್ಪಾಗಿ ಹೋಗಿದೆ ಏನೋ ಎಂಬ ಸ್ಥಿತಿ ನರ್ಮಾಣವಾಗಿತ್ತು. ಲಕ್ಷಿö್ಮÃ ನರಸಮ್ಮ ಬುದ್ಧಿವಾದ ಹೇಳಿದ್ದಕ್ಕೆ ಮೋಹಿತಿ ಯುವತಿ ಹೊಡೆಸಿಕೊಳ್ಳಬೇಕಾಯಿತು ನೋಡಿ. ಇಂಥವರಿಗೆ ಬುದ್ದಿವಾದ ಹೇಳವುದು ತಪ್ಪು ಎಂಬ ಸ್ಥಿತಿ ಈಗಿನ ಕಾಲದಲ್ಲಿ ನರ್ಮಾಣವಾಗಿದೆ.




