Ad imageAd image

ಜಂಗಮ ಜ್ಯೋತಿ ರುದ್ರಪಠಣ ಮಹಿಳಾ ಬಳಗದಿಂದ ಎಸ್ ಎಸ್ ಎಲ್ ಸಿ ,ಉತ್ತಮ ಅಂಕ ಪಡೆದವರಿಗೆ ಸನ್ಮಾನ

Bharath Vaibhav
WhatsApp Group Join Now
Telegram Group Join Now

ಇಳಕಲ್ಲ:-  ಜಂಗಮ ಜ್ಯೋತಿ ರುದ್ರಪಠಣ ಮಹಿಳಾ ಬಳಗದಿಂದ ನಗರದ ಆದಿ ಜಗದ್ಗುರು ರೇಣುಕಾಚಾರ್ಯ ಶ್ರೀಮಠದಲ್ಲಿ ಇಂದು ಸಂಜೆ ೭ ಕ್ಕೆ ನಡೆದ  ೨೦೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಅತಿಹೆಚ್ಚು ಅಂಕ ಪಡೆದ ನಗರದ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ನಗರದ  ಕುಮಾರಿ ಐಶ್ವರ್ಯ ಸಂತೋಷ ಮಠದ 97% ಹಾಗೂ ಕುಮಾರಿ ದನ್ಯಾ ಸಂಗಮೇಶ ಸಾರಂಗಮಠ 97% ಶೇಕಡಾ ಅಂಕ ಪಡೆದು ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮಾಜದ ಮಹಿಳಾ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.ಇದೇ ಸಂಧರ್ಭದಲ್ಲಿ ಗೀರಿಜಾ ಹಿರೇಮಠ, ಉಮಾ ಎಸ್ ಮಠದ,ಶ್ರವಣ ಸಿಕ್ಕೇರಿಮಠ,ಸವಿತಾ ಹಿರೇಮಠ, ಪೂರ್ಣಿಮಾ ಹಿರೇಮಠ,ರತ್ನಾ ಹಿರೇಮಠ, ಶೋಭಾ ಕೂಡಲಗಿಮಠ,ಜಯಾ ಗಂಧದ, ಹಾಗೂ ಇತರರು ಸರ್ವ ಸದಸ್ಯರ ಉಪಸ್ಥಿತರಿದ್ದರು.

ಪೋಟೋ ಶೀರ್ಷಿಕೆ:-ಇಳಕಲ್ಲ ನಗರದ  ಜಂಗಮ ಜ್ಯೋತಿ ರುದ್ರಪಠಣ ಮಹಿಳಾ ಬಳಗದಿಂದ ನಗರದ ಆದಿ ಜಗದ್ಗುರು ರೇಣುಕಾಚಾರ್ಯ ಶ್ರೀಮಠದಲ್ಲಿ
ನಗರದ  ಕುಮಾರಿ ಐಶ್ವರ್ಯ ಸಂತೋಷ ಮಠದ 97% ಹಾಗೂ ಕುಮಾರಿ ದನ್ಯಾ ಸಂಗಮೇಶ ಸಾರಂಗಮಠ 97% ಶೇಕಡಾ ಅಂಕ ಪಡೆದು ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮಾಜದ ಮಹಿಳಾ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.

ಇದೇ ಸಂಧರ್ಭದಲ್ಲಿ ಗೀರಿಜಾ ಹಿರೇಮಠ, ಉಮಾ ಎಸ್ ಮಠದ,ಶ್ರವಣ ಸಿಕ್ಕೇರಿಮಠ,ಸವಿತಾ ಹಿರೇಮಠ, ಪೂರ್ಣಿಮಾ ಹಿರೇಮಠ,ರತ್ನಾ ಹಿರೇಮಠ, ಶೋಭಾ ಕೂಡಲಗಿಮಠ,ಜಯಾ ಗಂಧದ ಇತರರು ಇದ್ದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!