Ad imageAd image

ಬಾಗಲಕೋಟೆ ಲೋಕಸಭಾ ಚುನಾವಣೆಯ ಅಭ್ಯರ್ಥಿ ಪಿ ಸಿ ಗದ್ದಿಗೌಡ್ರ ಪರ ಜೆ ಡಿ ಎಸ್ ಪಕ್ಷ ಬಿ ಜೆ ಪಿ ಮುಖಂಡರು ಬಾದಾಮಿ ತಾಲೂಕಿನ ಗ್ರಾಮಗಳಲ್ಲಿ ಮತ ಯಾಚನೆ

Bharath Vaibhav
WhatsApp Group Join Now
Telegram Group Join Now

ಬಾಗಲಕೋಟೆ ಲೋಕಸಭಾ ಚುನಾವಣೆಯ ಅಭ್ಯರ್ಥಿ ಪಿ ಸಿ ಗದ್ದಿಗೌಡ್ರ ಪರ ಜೆ ಡಿ ಎಸ್ ಪಕ್ಷ ಬಿ ಜೆ ಪಿ ಮುಖಂಡರು ಬಾದಾಮಿ ತಾಲೂಕಿನ ಗ್ರಾಮಗಳಲ್ಲಿ ಮತ ಯಾಚನೆ ಮಾಡಲಾಯಿತು.

 

ಲೋಕಸಭಾ ಚುನಾವಣೆಯ ಬಿ ಜೆ ಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡ್ರ ಪರ ಬಿ ಜೆ ಪಿ ಪಕ್ಷ ಹಾಗೂ ಮೈತ್ರಿ ಪಕ್ಷ ಜ್ಯಾತ್ಯಾತೀತ ಜನತಾ ದಳ ಜೆ ಡಿ ಎಸ್ ಪಕ್ಷದ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಸೇರಿ ಬಾದಾಮಿ ತಾಲ್ಲೂಕಿನ ಗ್ರಾಮಗಳಾದ ಮಣ್ಣೇರಿ, ಡಾಣಕಾಶಿರೂರ, ಜಾಲಿಹಾಳ, ಬೇಲೂರ, ಚೊಳಚಗುಡ್ಡ, ನಸಗುನ್ನಿ, ಅನಂತಗಿರಿ, ಗುಡ್ಡದಮಲ್ಲಾಪೂರ, ಗಿಡ್ಡ ನಾಯಕನಾಳ,ಹೊಸೂರ ಗ್ರಾಮಗಳಿಗೆ ಭೇಟಿ ನೀಡಿ ಪಿ ಸಿ ಗದ್ದಿಗೌಡರ ಪರ ಮಾತಾಯಾಚನೆ ಮಾಡಿದರು.

ಇದೇ ಸಂದರ್ಭದಲ್ಲಿ ಜೆ ಡಿ ಎಸ್ ಜಿಲ್ಲಾಧ್ಯಕ್ಷರಾದ ಹನಮಂತ ಮಾವಿನಮರದ, ಮಾಜಿಶಾಸಕ ಎಂ. ಕೆ. ಪಟ್ಟಣಶೆಟ್ಟಿ,ಹಿರಿಯರಾದ ಎಫ್ ಆರ್ ಪಾಟೀಲ, ಮಂಡಲ ಅಧ್ಯಕ್ಷ ನಾಗರಾಜ್ ಕಾಚಟ್ಟಿ,ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಸುಂಕದ,ಜಿಲ್ಲಾ ಕಾರ್ಯದರ್ಶಿ ಮುತ್ತು ಉಳ್ಳಾಗಡ್ಡಿ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
Share This Article
error: Content is protected !!