ಮುAಬೈ: ಮಯಾಂಕ್ ಅಗರವಾಲ್ ನಾಯಕತ್ವದ ರ್ನಾಟಕ ಕ್ರಿಕೆಟ್ ತಂಡವು ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೆಮಿಪೈನಲ್ ತಲುಪಿದೆ.
ಇಲ್ಲಿನ ಶರದ ಪರವಾರ್ ಸ್ಪೋಟ್ಸ್ ಆಕಾಡೆಮಿ ಮೈದಾನದಲ್ಲಿ ಇಂದು ಮುಗಿದ ಎಂಟರಘಟ್ಟದ ಪಂದ್ಯದಲ್ಲಿ ಮುಂಬೈ ತಂಡವನ್ನು ೪ ವಿಕೆಟ್ ಗಳಿಂದ ಮಣಿಸಿ ಸೆಮಿಫೈನಲ್ ಗೆ ತಲುಪಿತು.
ಕಡೆಯ ದಿನವಾದ ಇಂದು ೩೨೫ ರನ್ಗಗ¼ ಗೆಲುವಿನ ಗುರಿಯೊಂದಿಗೆ ಇಳಿದ ರ್ನಾಟಕ ತಂಡಕ್ಕೆ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಶತಕ ಹಾಗೂ ಸಮರನ್ ರವಿಚಂದ್ರನ್ ಅವರ ಆರ್ಷಕ ರ್ಧ ಶತಕ ರಾಜ್ಯ ತಂಡದ ಗೆಲುವಿಗೆ ಕಾರಣವಾಯಿತು.
ಸ್ಕೋರ್ ವಿವರ
ಮುಂಬೈ ಮೊದಲ ಇನ್ನಿಂಗ್ಸ್ ೧೨೦
ಮುಂಬೈ ದ್ವಿತೀಯ ಇನ್ನಿಂಗ್ಸ್ ೩೭೭
ರ್ನಾಟಕ ಮೊದಲ ಇನ್ನಿಂಗ್ಸ್ ೧೭೩
ರ್ನಾಟಕ ದ್ವಿತೀಯ ಇನ್ನಿಂಗ್ಸ್ ೬ ವಿಕೆಟ್ಗೆ ೩೨೫
ಕೆ.ಎಲ್. ರಾಹುಲ್ ೧೩೦ ( ೧೩೨ ಎಸೆತ, ೧೪ ಬೌಂಡರಿ, ೧ ಸಿಕ್ಸರ್)
ಸಮರನ್ ರವಿಚಂದ್ರನ್ ಅಜೇಯ ೮೩ ( ೧೨೩ ಎಸೆತ, ೧೧ ಬೌಂಡರಿ)
ಪAದ್ಯ ಶ್ರೇಷ್ಠ: ಕೆ.ಎಲ್. ರಾಹುಲ್
ರಣಜಿ ಟ್ರೋಫಿ ಕ್ರಿಕೆಟ್: ಸೆಮಿಫೈನಲ್ ತಲುಪಿದ ರಾಜ್ಯ ತಂಡ




