Ad imageAd image

ಕೆ. ರಾಮರಾಜನ್ ಬೆಳಗಾವಿ ನೂತನ ವರಿಷ್ಠಾಧಿಕಾರಿ

Bharath Vaibhav
ಕೆ. ರಾಮರಾಜನ್ ಬೆಳಗಾವಿ ನೂತನ ವರಿಷ್ಠಾಧಿಕಾರಿ
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಎಸ್ಪಿಯಾಗಿ ಸೇವೆ ಸಲ್ಲಿಸಿದ ಭೀಮಾಶಂಕರ ಗುಳೇದ ಅವರು ವರ್ಗಾವಣೆಯಾಗಿದ್ದು, ಅವರ ಹುದ್ದೆಗೆ ಬೆಳಗಾವಿ ನೂತನ ವರಿಷ್ಠಾಧಿಕಾರಿಯಾಗಿ ಕೆ. ರಾಮರಾಜನ್ ಅವರು ನೇಮಕಗೊಂಡಿದ್ದಾರೆ. ಬೆಳಗಾವಿ ಭೀಮಾಶಂಕರ ಗುಳೇದ ಅವರು ಸಿಐಡಿ ಡಿಜಿಯಾಗಿ ಪದೋನ್ನತಿ ಹೊಂದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!