Ad imageAd image

ವಿವಿಧೆಡೆ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ದಿನಾಚರಣೆ..

Bharath Vaibhav
ವಿವಿಧೆಡೆ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ದಿನಾಚರಣೆ..
WhatsApp Group Join Now
Telegram Group Join Now

ಮುದಗಲ್ : -ಪಟ್ಟಣದ ಪುರಸಭೆ ಕಾರ್ಯಾಲಯ, ನಾಡ ಕಚೇರಿ, ಪೊಲೀಸ್ ಠಾಣೆ, ರೈತ ಸಂಪರ್ಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧಡೆ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ದಿನಾಚರಣೆ ಸಡಗರ ಸಂಭ್ರಮದಿಂದ ಮಾಡಿದರು.

 

ಸರ್ದಾರ ವಲ್ಲಭಭಾಯಿ ಪಾಟೀಲ್ ಮಹಾತ್ಮ ಗಾಂಧೀಜಿ, ಡಾ:ಬಿ, ಆರ್, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುರಸಭೆ ಯ ಅಧ್ಯಕ್ಷ ರಾದ
ಮಹಾದೇವಮ್ಮ ನರಸಯ್ಯ ಗುತ್ತೆದಾರ್,ನಾಡ ಕಚೇರಿಯಲ್ಲಿ ಉಪತಹಶೀಲ್ದಾರ ತುಳಜಾರಮ ಸಿಂಗ್,ಪೋಲಿಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ, ಎಂ, ಕೃಷಿ ಅಧಿಕಾರಿ ಮಹಾಂತಯ್ಯ ಪ್ರಾಂಶುಪಾಲರಾದ ಸಿದ್ದರಾಮ ಪಾಟೀಲ್ ಹಾಗೂ ಸ ಉ ಹಿ ಪ್ರಾ ಶಾಲೆ ಕಿಲ್ಲಾ ದಲ್ಲಿ ಮುದಗಲ್ ಎಸ್ ಡಿ ಎಂ ಸಿ ಅಧ್ಯಕ್ಷರು ಎಂ ಡಿ ರಫಿ ಖಾಜಿ ರವರು ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಉಪಾಧ್ಯಕ್ಷ ರಾದ
ಅಜ್ಮಿರ್ ಬೆಳ್ಳಿಕಟ್, ಕರಿಯಪ್ಪ ಯಾದವ್ , ಗುಂಡಪ್ಪ ಗಂಗಾವತಿ ,ತಮ್ಮಣ್ಣ ಗುತ್ತಿಗೆದಾರ, ನಾಗರಾಜ ತಳವಾರ, ಶಂಕಪ್ಪ ಜೀಡಿ,ಸತೀಶ್ ಭೋವಿ,ಮೈಬುಸಾಬ ಬಾರಿಗಿಡ, ಹುಸೇನ್ ಅಲಿ ,ಖದೀರ್ ಪಾನಪಾಲೇ ಹಾಗೂ ಪುರಸಭೆ ಸಿಬ್ಬಂದಿಗಳು,ಗ್ರಾಮಲೆಕ್ಕಾಧಿಕಾರಿ
ಗಳು, ಪೊಲೀಸ್ ಸಿಬ್ಬಂದಿಗಳು, ರೈತ ಸಂಪರ್ಕ ಕೇಂದ್ರದ, ಸಿಬ್ಬಂದಿ ಗಳು,ಸಮುದಾಯದ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪ್ರಥಮ ದರ್ಜೆ ಕಾಲೇಜ್ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!