Ad imageAd image

ರಣಜಿ ಕ್ರಿಕೆಟ್: ಎರಡನೇ ದಿನ ದಿಢೀರ್ ಕುಸಿತ ಕಂಡ ಕರ್ನಾಟಕ

Bharath Vaibhav
ರಣಜಿ ಕ್ರಿಕೆಟ್: ಎರಡನೇ ದಿನ ದಿಢೀರ್ ಕುಸಿತ ಕಂಡ ಕರ್ನಾಟಕ
WhatsApp Group Join Now
Telegram Group Join Now

ರಾಜಕೋಟ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಪ್ರಸಕ್ತ ಸಾಲಿನ ಮೊದಲ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಸೌರಾಷ್ಟ್ರ ತಂಡದ ವಿರುದ್ಧ ಎರಡನೇ ದಿನ 9 ವಿಕೆಟ್ ಗೆ 345 ರನ್ ಗಳಿಸಿತ್ತು.

ಇಲ್ಲಿನ ನಿರಂಜನ್ ಶಹಾ ಕ್ರೀಡಾಂಗಣದಲ್ಲಿ ಮೊದಲ ದಿನವಾದ ಬುಧವಾರ  ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡವು ಮೊದಲ ದಿನ ಆಟ ಮುಗಿದಾಗ 5 ವಿಕೆಟ್ ಗೆ 295 ರನ್ ಗಳಿಸಿತ್ತು.

ಆದರೆ ಇಂದು ಎರಡನೇ ದಿನ ಮೊದಲ ಅವಧಿಯ ಆಟದಲ್ಲಿ 50 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡಿತು. ಕರ್ನಾಟಕ ತಂಡದ ಪರವಾಗಿ ನಾಯಕ ಮಯಾಂಕ್ ಅಗರವಾಲ್ ನಿರಾಶೆ ಮೂಸಿದರು. ಆದರೆ ದೇವದತ್ತ ಪೆಡಿಕಲ್  96 ( 11  ಬೌಂಡರಿ) ಹಾಗೂ ಮತ್ತೇ ಕರ್ನಾಟಕ ತಂಡಕ್ಕೆ ಮರಳಿರುವ ಕರುಣ್ ನಯ್ಯರ 73  ( 9  ಬೌಂಡರಿ, ಉತ್ತಮ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಉತ್ತಮ ಮೊತ್ತವನ್ನು ಸೇರಿಸಲು ಸಾಧ್ಯವಾಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!