Ad imageAd image

ಅಂದುಕೊAಡAತೆ ಸೀನೆಮಾ ಮಾಡಲು ಆಗುತ್ತಿಲ್ಲ’

Bharath Vaibhav
ಅಂದುಕೊAಡAತೆ ಸೀನೆಮಾ ಮಾಡಲು ಆಗುತ್ತಿಲ್ಲ’
WhatsApp Group Join Now
Telegram Group Join Now

ಬೆಂಗಳೂರು: ಇಂದಿನ ದಿನಗಳಲ್ಲಿ ಅಂದುಕೊAಡAತೆ ಸೀನೆಮಾ ಮಾಡಲು ಆಗುತ್ತಿಲ್ಲ. ಈ ಭಯ ಈಗ ಬಾಲಿವುಡ್ ಸೀನೆಮಾ ನರ‍್ಧೇಶಕರನ್ನು ಕಾಡುತ್ತಿದೆ ಎಂದು ಬಾಲಿವುಡ್ ನರ‍್ಧೇಶಕ, ನಟ ಅನುರಾಗ್ ಕಶ್ಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
೧೭ ನೇ ಬೆಂಗಳೂರು ಅಂತಾರಾಷ್ಟಿçÃಯ ಚಲನಚಿತ್ರೋತ್ಸವ ಅಂಗವಾಗಿ ನಡೆದ ಫಿಯರ್‌ಲೆಸ್ ಫಿಲ್ಮ ಮೇಕಿಂಗ್ ಸಂವಾದದಲ್ಲಿ ಅವರು ಮಾತನಾಡಿದರು. ಭಾಷೆ, ಪಾತ್ರಗಳ ರ‍್ಮದ ಕಾರಣದಿಂದ ಗ್ಯಂಗ್ ವಾಸೇಪುರ ಮತ್ತು ಬ್ಲಾö್ಯಕ್ ಫ್ರೆöÊಡೆಯಂತಹ ಸೀನೆಮಾಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ನುಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!