Ad imageAd image
- Advertisement -  - Advertisement -  - Advertisement - 

ರಾಜ್ಯಪಾಲರ ವಿರುದ್ಧ ರಾಷ್ಟಪತಿಯವರಿಗೆ ದುರು ಮಹಾಂತೇಶ್. ಲಕ್ಷ್ಮಣ ಹಟ್ಟಿ. ಪತ್ರಿಕಾಗೋಷ್ಟಿಯಲ್ಲಿ ಕೆಂಡಾಮಂಡಲ.

Bharath Vaibhav
ರಾಜ್ಯಪಾಲರ ವಿರುದ್ಧ ರಾಷ್ಟಪತಿಯವರಿಗೆ ದುರು ಮಹಾಂತೇಶ್. ಲಕ್ಷ್ಮಣ ಹಟ್ಟಿ. ಪತ್ರಿಕಾಗೋಷ್ಟಿಯಲ್ಲಿ ಕೆಂಡಾಮಂಡಲ.
WhatsApp Group Join Now
Telegram Group Join Now

ಬಾಗಲಕೋಟೆ:-  ಘನ ಸರಕಾರದ ಹಾಲಿ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವದರ ವಿರುದ್ಧ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾದ ಮಹಾಂತೇಶ್. ಲಕ್ಷ್ಮಣ ಹಟ್ಟಿ ಬಾದಾಮಿಯಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿ:- ನಡೆಸಿ ರಾಜ್ಯಾದ್ಯ0ತ ಹಳ್ಳಿಹಳ್ಳಿಗಳಲ್ಲಿ ಉಗ್ರ ಪ್ರತಿಭಟನೆ ಪ್ರಾರಂಭವಾಗುತ್ತವೆ ಎಂದು ಮಾಧ್ಯಮಗಳ ಎದುರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಶೇಷ ಸಂದರ್ಶನ ಇಲ್ಲಿದೆ ನೋಡಿ.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
Share This Article
error: Content is protected !!