Ad imageAd image

ಮುಂಗಾರು ಸಾಂಸ್ಕೃತಿಕ ಹಬ್ಬ,ರಾಯಚೂರು ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ರವರಿಂದ ಉದ್ಘಾಟನೆ

Bharath Vaibhav
ಮುಂಗಾರು ಸಾಂಸ್ಕೃತಿಕ ಹಬ್ಬ,ರಾಯಚೂರು ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ರವರಿಂದ ಉದ್ಘಾಟನೆ
WhatsApp Group Join Now
Telegram Group Join Now

ರಾಯಚೂರು:- ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಪ್ರಕಾಶ್ R ಪಾಟೀಲ್ , ರಾಯಚೂರು ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಸನಗೌಡ ದದ್ದಲ್ ಸಿಂಧನೂರು ಜನಪ್ರಿಯ ಶಾಸಕರಾದ ಹಂಪನಗೌಡ ಬಾದರ್ಲಿ, KPCC ಕಾರ್ಯಾಧ್ಯಕ್ಷರು ಹಾಗೂ MLC, A ವಸಂತಕುಮಾರ್, ರವರು ಮುಂಗಾರು ಸಾಂಸ್ಕೃತಿಕ ಹಬ್ಬ ಎತ್ತುಗಳ ಎಳೆಯುವ ಸ್ಪರ್ಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಜಿ ಕುಮಾರ ನಾಯಕ,ಮಾನ್ವಿ ಶಾಸಕರಾದ ಹಂಪಯ್ಯ ಸಾಹುಕಾರ, APMC ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಹಾಗೂ,ಹಿರಿಯ ಮುಖಂಡರುಗಳು, ಅಧಿಕಾರಿಗಳು ಪತ್ರೀಕಾ ಮಾಧ್ಯಮ ಸ್ನೇಹಿತರು, ಉಪಸ್ಥಿತರಿದ್ದರು.

ವರದಿ:- ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!