Ad imageAd image

ಅಥಣಿ ಜಂಟಿ ನ್ಯಾಯಾಂಗ ಪೀಠಾಸಿನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಮಾರಿ ಪ್ರಿಯಾಂಕಾ ಜಾರಕಿಹೊಳಿಯವರು ಭಾಗವಹಿಸಿದ್ದರು.

Bharath Vaibhav
ಅಥಣಿ ಜಂಟಿ ನ್ಯಾಯಾಂಗ ಪೀಠಾಸಿನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಮಾರಿ ಪ್ರಿಯಾಂಕಾ ಜಾರಕಿಹೊಳಿಯವರು ಭಾಗವಹಿಸಿದ್ದರು.
WhatsApp Group Join Now
Telegram Group Join Now

ಅಥಣಿ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ನ್ಯಾಯಾಂಗ ಮತ್ತು ಲೋಕೋಪಯೋಗಿ ಇಲಾಖೆಯ ಜಂಟಿ ನೇತೃತ್ವದಲ್ಲಿ ಇಂದು ಅಥಣಿ ನಗರದಲ್ಲಿ ಜರುಗಿದ 11 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಬೆಳಗಾವಿ ಇವರ ಅಥಣಿ ಪೀಠಾಸೀಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಾಧಿಶೆ ಶ್ರೀಮತಿ ಕೆ.ಎಸ್. ಮುದಗಲ್, ಶ್ರೀಮತಿ ಕೆ.ಎಸ್. ಹೇಮಲೇಖಾ, ಶ್ರೀ ರಾಮಚಂದ್ರ ಹುದ್ದಾರ, ಶ್ರೀ ವಿಜಯಕುಮಾರ್ ಪಾಟೀಲ, ಕಾನೂನು ಸಚಿವರಾದ ಶ್ರೀ ಎಚ್.ಕೆ.‌ಪಾಟೀಲ, ಜಿಲ್ಲಾ ನ್ಯಾಯಾಧೀಶ ಶ್ರೀ ಟಿ.ಎನ್. ಇನವಳ್ಳಿ, ಅಥಣಿ‌ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಎ.ಎಸ್.ಹುಚಗೌಡರ, ಚಿಕ್ಕೋಡಿ ಲೋಕೋಪಯೋಗಿ ವಿಭಾಗದ ಅಭಿಯಂತರ ಶ್ರೀ ಸುನೀಲಕುಮಾರ್ ಬಲೋಳ ಅವರು ಸೇರಿ ವಕೀಲರು ಹಾಗೂ ಮುಖಂಡರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!