Ad imageAd image

ಕೆರೆಯ ಬಸವೇಶ್ವರ ರಥ ಮಹೋತ್ಸವ

Bharath Vaibhav
WhatsApp Group Join Now
Telegram Group Join Now

ಕಲಬುರಗಿ:– ಕಲ್ಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಕಲಬುರ್ಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿಕೆ ಸಲಗರ ಗ್ರಾಮದಲ್ಲಿ ಕೆರೆಯ ಬಸವೇಶ್ವರ ರಥ ಮಹೋತ್ಸವವನ್ನು ಆಯೋಜಿಸಲಾಯಿತು ಈ ರಥ ಮಹೋತ್ಸವವನ್ನು ಪ್ರತಿವರ್ಷದಂತೆ ಈ ವರ್ಷ ಕೂಡ ಏಪ್ರಿಲ್ 28ರಂದು ಸಾಯಂಕಾಲ 7:00ಗೆ ವಿಕೆ ಸಲಗರ್ ಗ್ರಾಮದ ದ್ವಿತೀಯ ತಪ್ಪು ನಿಧಿ ಸಾಂಬಸ್ವಾಮಿ ಶಿವಯೋಗೀಶ್ವರ ಶಿವಾಚಾರ್ಯರು ಅವರ ಅಮೃತ ಹಸ್ತದಿಂದ ರಥ ಮಹೋತ್ಸವಕ್ಕೆ ಚಲನೆ ನೀಡಿದರು

ಈ ರಥ ಮಹೋತ್ಸವದಲ್ಲಿ ವಿಕೆ ಸಲಗರ್ ಗ್ರಾಮದ ನಿವಾಸಿಯಾಗಿರುವಂತ ಶರಣು ಸಲಗರ್ ಶಾಸಕರು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಬಸವಕಲ್ಯಾಣ ಅವರೂ ಕೂಡ ಭಾಗವಹಿಸಿದ್ದರು ಹಾಗೂ ಪಲ್ಲಕ್ಕಿ ಕುಂಭ ಕಳಸವನ್ನು ಹಿರೇಮಠ ಸಾಂಬ ಸ್ವಾಮಿ ಶಿವಯೋಗೀಶ್ವರ ಮಠದಿಂದ ಕೆರೆ ಬಸವೇಶ್ವರವರೆಗೆ ಮೆರವಣಿಗೆ ಮೂಲಕ ಡೊಳ್ಳು ಹಲಿಗೆ ವಾದ್ಯಗಳೊಂದಿಗೆ ಗ್ರಾಮದ ವಿವಿಧ ಜಾತಿ ಜನರು ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡ್ತಾರೆ.

ವರದಿ ಸುನೀಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!