Ad imageAd image

ಸಿಲಾರಕೋಟ ನಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಬಸವರಾಜ ಪಾಟೀಲರನ್ನು ಭೇಟಿಯಾದ ಮುಖಂಡರು.

Bharath Vaibhav
ಸಿಲಾರಕೋಟ ನಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಬಸವರಾಜ ಪಾಟೀಲರನ್ನು ಭೇಟಿಯಾದ ಮುಖಂಡರು.
WhatsApp Group Join Now
Telegram Group Join Now

ಸೇಡಂ : ತಾಲೂಕಿನ ಸಿಲಾರಕೋಟ್ ಗ್ರಾಮದಲ್ಲಿ ಬಹುದಿನಗಳ ಕನಸಾಗಿರುವ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸರ್ವಸಿದ್ಧತೆ ನಡೆದಿದ್ದು, ಇದೆ ಜನವರಿ ೨೧ರಂದು ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಸಿಲಾರಕೋಟ್ ಕೋಳಿ ಸಮಾಜದ ಮುಖಂಡರು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯ ಕೃಷಿ ಸಮಾಜ ಪ್ರತಿನಿಧಿಗಳಾದ ಬಸವರಾಜ ಪಾಟೀಲ ಉಡಾಗಿ ಇವರನ್ನು ಆಹ್ವಾನಿಸಲಾಗಿದೆ ಎಂದು ಸಿಲಾರಕೋಟ್ ಕೋಳಿ ಸಮಾಜ ಮುಖಂಡರು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ದಾಮೋದರ ರೆಡ್ಡಿ ಪಾಟೀಲ್, ನರೇಶ್ ಪಂದುಲ್, ಶ್ರೀನಿವಾಸ್ ಕಾವಲಿ, ಕಾಶಪ್ಪ ಬೋಯಿನಿ ಸೇರಿದಂತೆ ಇನ್ನಿತರರು ಊರಿನ ಮುಖಂಡರು ಭಾಗಿಯಾಗಿದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!