Ad imageAd image

ಮಹಾಲಕ್ಷಿö್ಮÃ ಪೂಜೆ ಮತ್ತು ಧರ‍್ಮಿಕ ಸಭೆ

Bharath Vaibhav
ಮಹಾಲಕ್ಷಿö್ಮÃ ಪೂಜೆ ಮತ್ತು ಧರ‍್ಮಿಕ ಸಭೆ
WhatsApp Group Join Now
Telegram Group Join Now

ಹುಕ್ಕೇರಿ: ಪಟ್ಟಣದ ಕೋಷ್ಠಿ ಭವನದಲ್ಲಿ ಈಚೆಗೆ ಸಾಮೂಹಿಕ ಮಹಾಲಕ್ಷಿö್ಮÃ ಪೂಜೆ ಮತ್ತು ಧರ‍್ಮಿಕ ಸಭೆ ಜರುಗಿತು.
ಧರ‍್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಹಾಗೂ ಸಾಮೂಹಿಕ ಮಹಾಲಕ್ಷಿö್   ಪೂಜಾ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಕರ‍್ಯಕ್ರಮ ನಡೆಯಿತು.
ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅವರು ರ‍್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ಸ್ವ- ಸಹಾಯ ಸಂಘಗಳ ನೆರವಿನಿಂದ ಮಹಿಳೆಯರು ರ‍್ಥಿಕ ಸ್ವಾವಲಂಭಿ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ಕರ‍್ಯಕ್ರಮದಲ್ಲಿ ಅಭಿನವ ಮಂಜುನಾಥ ಸ್ವಾಮೀಜಿ, ಪುರಸಭೆ ಮಾಜಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ್ ಇತರರು ಇದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!