Ad imageAd image
- Advertisement -  - Advertisement -  - Advertisement - 

ಕೇವಲ ಏನ್,ಡಿ,ಎ ಸರ್ಕಾರ ಉಳಿಸಿಕೊಳ್ಳಲು ಬಡ್ಜೆಟ್ ಮಂಡಿಸಿದ್ದಾರೆ: ಮಹಿಮುದ್ ಆಕ್ರೋಶ.

Bharath Vaibhav
ಕೇವಲ ಏನ್,ಡಿ,ಎ ಸರ್ಕಾರ ಉಳಿಸಿಕೊಳ್ಳಲು ಬಡ್ಜೆಟ್ ಮಂಡಿಸಿದ್ದಾರೆ: ಮಹಿಮುದ್ ಆಕ್ರೋಶ.
WhatsApp Group Join Now
Telegram Group Join Now

ಸೇಡಂ:- ನಿರ್ಮಲಾ ಸೀತರಾಮನ್ ಅವರು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಉಳಿಸಿಕೊಳ್ಳಲು ಬಜೆಟ್ ಮಂಡಿಸಿದ್ದಾರೆ.ಹೀಗಾಗಿ ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬಜೆಟ್ ನಲ್ಲಿ ಇಂಡಿಯಾ ಮೈತ್ರಿಕೂಟ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ಕಡೆಗಣಿಸಲಾಗಿದೆ. ಕೇವಲ ಬಿಜೆಪಿ ಹಾಗೂ ಎನ್ ಡಿಎ ಆಡಳಿತ ರಾಜ್ಯಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ತಾರತಮ್ಯ ಖಂಡನೀಯ.

19 ಸಂಸದರು ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ದಕ್ಕಿದ್ದು ಸೊನ್ನೆ, ಎಂದು ಸೇಡಂ ತಾಲೂಕಿನ ಕೆಪಿಸಿಸಿ ಸೋಶಿಯಲ್ ಅಧ್ಯಕ್ಷರಾದ ಮಹಿಮುದ್ ಎಚ್ ಆಕ್ರೋಶ ವ್ಯಕ್ತಪಡಿಸಿದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
Share This Article
error: Content is protected !!