Ad imageAd image

ಬಿಜೆಪಿ ಮೇಲೆ ಹರಿಹಾಯ್ದ ಮಮತಾ ಬ್ಯಾನರ‍್ಜಿ

Bharath Vaibhav
ಬಿಜೆಪಿ ಮೇಲೆ ಹರಿಹಾಯ್ದ ಮಮತಾ ಬ್ಯಾನರ‍್ಜಿ
WhatsApp Group Join Now
Telegram Group Join Now

————————————————————————-ಬಂಗಾಳದಲ್ಲಿ ಹೆಚ್ಚಿದ ಚುನಾವಣೆ ಕಾವು
ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗಿದೆ.
ಬಿಜೆಪಿ ಹಾಗೂ ಆಡಳಿತಾರೂಢ ಟಿಎಂಸಿ ನಡುವೆ ಮಾತಿನ ಸಮರ ತಾರಕಕ್ಕೆ ಏರಿದೆ. ರಂಜಾನ್ ಸಂರ‍್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾರ‍್ಜಿ ಬಿಜೆಪಿ ಮೇಲೆ ಹರಿಹಾಯ್ದರು.
ನಾನು ಎಲ್ಲ ಸಮುದಾಯ, ರ‍್ಗ, ಜಾತಿ ಜನರನ್ನು ಪ್ರೀತಿಸುತ್ತೇನೆ. ನನಗೆ ಎಲ್ಲ ಜಾತಿಯ ಜನರು ಬೇಕು ಎಂದು ಅಪರೋಕ್ಷವಾಗಿ ಮಮತಾ ಬ್ಯಾರ‍್ಜಿ ಅವರು ಬಿಜೆಪಿಯನ್ನು ಟೀಕಿಸಿದ್ದಾರೆ. ನನಗೆ ಒಂದೇ ಜಾತಿಯ ಜನರ ಓಲೈಕೆ ಬೇಕಿಲ್ಲ. ನನಗೆ ಎಲ್ಲ ಜಾತಿಯ ಜನರ ಒಲವು ಪ್ರೀತಿ ಬೇಕು ಎಂದು ಮಮತಾ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!