Ad imageAd image

ಯತ್ನಾಳ್ ತಿದ್ದುಕೊಳ್ಳದಿದ್ರೆ, ರಾಜಕೀಯ ಭವಿಷ್ಯವಿಲ್ಲ : ಸಚಿವೆ ಹೆಬ್ಬಾಳ್ಕರ್ 

Bharath Vaibhav
WhatsApp Group Join Now
Telegram Group Join Now

ಬೆಳಗಾವಿ : ಬಸನಗೌಡ ಪಾಟೀಲ್ ಯತ್ನಾಳ್ ನೀವು ನಿಮ್ಮನ್ನ ತಿದ್ದುಕೊಳ್ಳದಿದ್ರೆ, ನಿಮಗೆ ರಾಜಕೀಯ ಭವಿಷ್ಯವಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತಾಡಿದ ಅವರು,ಗೃಹ ಲಕ್ಷ್ಮೀ ಹಣ ಕೇವಲ ಒಂದೇ ಕೋಮಿಗೆ ಹೋಗುತ್ತಿಲ್ಲ.

ಯತ್ನಾಳ್ ಅದನ್ನ ತಿಳಿದುಕೊಳ್ಳಬೇಕು. ಯತ್ನಾಳ್ ಅವರಿಗೆ ರಾಜಕೀಯ ಭವಿಷ್ಯವಿಲ್ಲ. ಹಗುರವಾಗಿ ಮಾತಾಡೋದನ್ನ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!