Ad imageAd image
- Advertisement -  - Advertisement -  - Advertisement - 

ಪ್ರಿಯಾಂಕಾ ಜಾರಕಿಹೋಳಿ ಇವರ ಜನ ಸಂಪರ್ಕ ಕಚೇರಿಗೆ ಲೋಕೋಪಯೋಗಿ ಇಲಾಖೆ ಸಚಿವರ ಭೇಟಿ.

Bharath Vaibhav
ಪ್ರಿಯಾಂಕಾ ಜಾರಕಿಹೋಳಿ ಇವರ ಜನ ಸಂಪರ್ಕ ಕಚೇರಿಗೆ ಲೋಕೋಪಯೋಗಿ ಇಲಾಖೆ ಸಚಿವರ ಭೇಟಿ.
WhatsApp Group Join Now
Telegram Group Join Now

ಚಿಕ್ಕೋಡಿ :-  ನಿನ್ನೆ ದಿನಾಂಕ 25 ರಂದು ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರಿ ಸತೀಶ ಅಣ್ಣಾ ಜಾರಕಿಹೊಳಿಯವರು ಚಿಕ್ಕೋಡಿ ನಗರದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಕು.ಪ್ರಿಯಾಂಕಾ ಅಕ್ಕಾ ಜಾರಕಿಹೊಳಿಯವರ ನೂತನ ಜನಸಂಪರ್ಕ ಕಚೇರಿಗೆ ಭೇಟಿ‌ ನೀಡಿ


ಜನಪ್ರತಿನಿಧಿಯಾಗಿ ನಿರಂತರ ಜನ ಸಂಪರ್ಕವನ್ನು ಸಾಧಿಸಲು
ಈ ಕಚೇರಿಯನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರು.

ವರದಿ :-ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!