Ad imageAd image
- Advertisement -  - Advertisement -  - Advertisement - 

ಗರ್ಭಪಾತ ದಂಧೆಗೆ ತಾಯಿ – ಮಗು ಬಲಿ 

Bharath Vaibhav
ಗರ್ಭಪಾತ ದಂಧೆಗೆ ತಾಯಿ – ಮಗು ಬಲಿ 
WhatsApp Group Join Now
Telegram Group Join Now

ಬೆಂಗಳೂರು : ಗರ್ಭಪಾತ ದಂಧೆಗೆ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಭ್ರೂಣ ತೆಗೆಯಲು ಸೋನಾಕ್ಷಿ ಎಂಬುವವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ್ ಆಸ್ಪತ್ರೆಗೆ ಬಂದಿದ್ದರು. ಗರ್ಭಪಾತದ ವೇಳೆ ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಹಾಗೂ ನಾಲ್ಕು ತಿಂಗಳ ಹೆಣ್ಣು ಭ್ರೂಣ ಮೃತಪಟ್ಟಿದೆ.

ಮಹಾರಾಷ್ಟ್ರದಲ್ಲಿ ಸೋನಾಲಿ ಸ್ಕ್ಯಾನಿಂಗ್ ಮಾಡಿಸಿದ್ದು, ಹೆಣ್ಣು ಮಗು ಎಂದು ತಿಳಿದ ಕೂಡಲೇ ಭ್ರೂಣ ತೆಗೆಯಲು ಬಾಗಲಕೋಟೆ ಜಿಲ್ಲೆ ಮಾಲಿಂಗಪುರ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅಂತೆಯೇ ಗರ್ಭಪಾತ ಮಾಡಿಸಲಾಗುತ್ತದೆ.

ಮೃತ ಪಟ್ಟವರನ್ನು ಸಾಂಗ್ಲಿ ಜಿಲ್ಲೆಯ ಸೋನಾಕ್ಷಿ ಎಂದು ಹೇಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭ್ರೂಣ ಹತ್ಯೆ ಹಾಗೂ ಭ್ರೂಣ ಪತ್ತೆ ಕಾನೂನು ಉಲ್ಲಂಘನೆಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

WhatsApp Group Join Now
Telegram Group Join Now
Share This Article
error: Content is protected !!