Ad imageAd image
- Advertisement -  - Advertisement -  - Advertisement - 

ಕೃಷಿಯೇ ಮೂಲ ಉದ್ಯೋಗವಾಗಿರುವಾಗ ನಮ್ಮ ದೇಶದಲ್ಲಿ ಕೇಂದ್ರ ಹಣಕಾಸು ಸಚಿವೆಯಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್.

Bharath Vaibhav
ಕೃಷಿಯೇ ಮೂಲ ಉದ್ಯೋಗವಾಗಿರುವಾಗ ನಮ್ಮ ದೇಶದಲ್ಲಿ ಕೇಂದ್ರ ಹಣಕಾಸು ಸಚಿವೆಯಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್.
WhatsApp Group Join Now
Telegram Group Join Now

ಚಿಕ್ಕೋಡಿ:-ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ಅವರು ತಮ್ಮ ಬಜೆಟ್ ನಲ್ಲಿ ಕೃಷಿಗೆ ಅಧಿಕ ಪ್ರಾದಿನ್ಯತೆ ನೀಡಿರುವುದು ಶ್ಲಾಘನೀಯ ಎಂದು ಹುಕ್ಕೇರಿ ಮತ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಸಂಗಮೇಶ್ ದುರದುoಡಿ ಅವರು ಹೇಳಿದ್ದಾರೆ.

ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ 1.60 ಲಕ್ಷ ಕೋಟಿ ಮೀಸಲಿಟ್ಟು ಈ ಬಜೆಟ್ ರೈತ ಸ್ನೇಹಿಯಾಗಿದೆ ಜೊತೆಗೆ ದೇಶದ 400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆಗೆ ನಿರ್ಧರಿಸಿರುವುದು ಹಾಗೂ ಒಂದು ಕೋಟಿ ರೈತರನ್ನು ನೈಸರ್ಗಿಕ ಕೃಷಿಗೆ ತರಲು ನಿರ್ಧರಿಸಲಾಗಿದೆ ಒಟ್ಟಿನಲ್ಲಿ ಇದೊಂದು ಸಮತೂಕದ ಹಾಗೂ ಪ್ರಗತಿಪರ ದೃಷ್ಟಿಕೋನದ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಸಂಗಮೇಶ್ ದುರದುoಡಿ ಸಂತಸವನ್ನು ವ್ಯಕ್ತಪಡಿಸುತ್ತಾರೆ..

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!