Ad imageAd image

ದಲಿತ ಸಂಘರ್ಷ ಸಮಿತಿ ವತಿಯಿಂದ ಕೆಡಿಪಿ ಗೆ ನೂತನ ಸದಸ್ಯ ರಾಘವೇಂದ್ರ ಎನ್. ಕುದುರಿ ಸನ್ಮಾನ..

Bharath Vaibhav
ದಲಿತ ಸಂಘರ್ಷ ಸಮಿತಿ ವತಿಯಿಂದ ಕೆಡಿಪಿ ಗೆ ನೂತನ ಸದಸ್ಯ ರಾಘವೇಂದ್ರ ಎನ್. ಕುದುರಿ ಸನ್ಮಾನ..
WhatsApp Group Join Now
Telegram Group Join Now

ಮುದಗಲ್ಲ : ಲಿಂಗಸೂರು ಕೆಡಿಪಿ ಗೆ ನೂತನ ಸದಸ್ಯರಾಗಿ ಆಯ್ಕೆಯಾದ ಮಾಜಿ ಶಾಸಕರ ಆಪ್ತ ಸಹಾಯಕರಾದ ಶ್ರೀ ರಾಘವೇಂದ್ರ ಎನ್. ಕುದುರಿ ಇವರನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ವೇಳೆಯಲ್ಲಿ ದಲಿತ ಸಂಘರ್ಷ ಸಮಿತಿ ಯ ತಾಲ್ಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ , ದಲಿತ ಸಂಘರ್ಷ ಸಮಿತಿ ಮುದಗಲ್ಲ ಘಟಕದ ಅಧ್ಯಕ್ಷ ರಾದ ಬಸವರಾಜ ಬಂಕದಮನೆ ,ವರದಿಗಾರಾದ ಬಸವರಾಜ ಹೂನ್ನೂರು
,ಹನುಮಂತ ಆಶಿಯಾಳ , ಪರಶುರಾಮ ರಾಮಂತನಾಳ ಮಂತ ಡಕಲಿಗ, ಆತೋನಿ ವಂದಾಲಿ , ಪ್ರಕಾಶ್ ಬಡಿಗೇರ್ ಕಿರಣ ಕೋಳಿ ಇತರರು ಉಪಸ್ಥಿತರಿದ್ದರು

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!