Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತಕ್ಕೆ ಹಿಂದುರುಗಿದ 1400 ಕಲಾಕೃತಿಗಳು 

Advertisement
ಅಮೆರಿಕ : ಭಾರತದಿಂದ ಲೂಟಿ ಮಾಡಿ ಅಮೆರಿಕಗೆ ಹೊತ್ತೊಯ್ದಿದ್ದ 10 ಮಿಲಿಯನ್ ಡಾಲರ್ ಮೌಲ್ಯದ 1400 ಕಲಾಕೃತಿಗಳನ್ನ ಹಿಂದಿರುಗಿಸಲಾಗಿದೆ.

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಈ ನಿರ್ಧಾರ ಕೈಗೊಂಡಿದ್ದು, ಅಪರೂಪದಲ್ಲಿ ಅಪರೂಪ ಎಂಬಂತಹ ಪ್ರಾಚೀನ ಕಾಲದ ಕಲಾಕೃತಿಗಳು ದೇಶಕ್ಕೆ ಮರಳಿವೆ.

ಭಾರತಕ್ಕೆ ಹಿಂದಿರುಗಿಸಿರುವ ಅಪರೂಪದ ಕಲಾಕೃತಿಗಳ ಪೈಕಿ ಪ್ರತಿಷ್ಠಿತ ನ್ಯೂ ಯಾರ್ಕ್ ಮ್ಯೂಸಿಯಂ ನಲ್ಲಿ ಪ್ರದರ್ಶನ ಗೊಂಡಿದ್ದ ವಸ್ತುಗಳೂ ಸಹ ಇವೆ.

ಸ್ಮಗ್ಲಿಂಗ್ ಮೂಲಕ ಅಕ್ರಮವಾಗಿ ಲಂಡನ್ ಗೆ ಸಾಗಿಸಲಾಗಿದ್ದ ನೃತ್ಯ ಮಾಡುತ್ತಿರುವ ಶೈಲಿಯ ಮರಳು ಕಲಾಕೃತಿಯೂ ಸಹ ವಾಪಸ್ ಬಂದಿದ್ದು, ದೇಶದ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾದ ಕಲಾಕೃತಿಗಳು ತಾಯ್ನಾಡು ಸೇರಿವೆ

ಎಲ್ಲಾ ಕಲಾಕೃತಿಗಳು ಅಮೇರಿಕಾದ ಮ್ಯಾನ್‌ಹ್ಯಾಟನ್ ಜಿಲ್ಲೆಯಲ್ಲಿ ಸ್ಮಗ್ಲರ್‌ಗಳ ವಿರುದ್ಧ ನಡೆದ ಕಾರ್ಯಚರಣೆವೇಳೆ ಸಿಕ್ಕಿದ್ದು, ನಟೋರಿಯಸ್ ಕ್ರಿಮಿನಲ್ ಗಳಾದ ಸುಭಾಷ್‌ ಕಪೂರ್ ಹಾಗೂ ನ್ಯಾನ್ಸಿ ವೀನರ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲವೂ ಗೊತ್ತಾಗಿದೆ.

ಕಪೂರ್ ಸ್ಮಗ್ಲಿಂಗ್ ಹಿನ್ನೆಲೆಯುಳ್ಳ ಕುಖ್ಯಾತ ಪಾತಕಿಯಾಗಿದ್ದು, ಆತನನ್ನು ಈ ಹಿಂದೆ ಜರ್ಮನಿಯಲ್ಲಿ ಅರೆಸ್ಟ್ ಮಾಡಿ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. 2022ರಲ್ಲಿ ಭಾರತದಲ್ಲಿ ಶಿಕ್ಷೆ ಕೂಡ ಆಗಿತ್ತು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ