ಆದಕಾರಣ ನಾಡ ಹಬ್ಬದ ಜೋತೆಗೆ ಈ ರೀತಿಯ ಕಾರ್ಯಕ್ರಮ ಮಾಡುವುದರಿಂದ ಯುವಕರು ಹಾಳಾಗಲು ಸಂಖ್ಯೆ ಕಡಿಮೆ ಆಗುವ ದೃಷ್ಟಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ನಂತರ ಓಟದ ಸ್ಪರ್ಧೆಯಲ್ಲಿ ವಿಜೇತರಾದ ಯುವಕರಿಗೆ ಟ್ರೋಫಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರು ಹಾಗೂ ಕಾಮಣ್ಣ ಜಾಲಿಹಾಳ ಭೋಜಪ್ಪ ಬೂದಿಹಾಳ ಹನುಮಂತ ಕೊಪ್ಪನ್ನವರ ನಾಗಪ್ಪ ವಾಲಿಕಾರ ಹನುಮಂತ ಹಪ್ಪಣ್ಣವರ ಶರಣ್ಣಪ್ಪ ತಮಿನಾಳ ಪ್ರವೀಣ್ ಕುಮಾರ್ ಜ್ಯೋತಿ ರಮೇಶ ಗೌಡರು ಹಾಗೂ ,ಊರಿನ ಗ್ರಾಮಸ್ಥರು ಮತ್ತು ಯುವಕರುಮತ್ತು ಉಪಸ್ಥಿತರಿದ್ದರು.
ವರದಿ : ಎಸ್ ಎಸ್ ಕೋಲಾಪುರಿ

